Breaking News

Recent Posts

ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್‌ಐಟಿ!

ಸಿಡಿ ಪ್ರಕರಣ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಪ್ರಕರಣದ ತನಿಖೆ ಮಾಡಲು ಸರ್ಕಾರ (ವಿಶೇಷ ತನಿಖಾ ತಂಡ) ಎಸ್‌ಐಟಿ ರಚಿಸಿದೆ. ಈ ಹಿಂದೆ ಎಸ್‌ಐಟಿ ಸರ್ಕಾರದ ಪರವಾಗಿದೆ ಎಂದು ಯುವತಿ ಸೇರಿದಂತೆ ಹಲವರು ಆರೋಪಿಸಿದ್ದರು. ಅದಾಗ್ಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಯುವತಿಯೂ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಈಗ ಸಂತ್ರಸ್ತ ಯುವತಿ ಪರ ವಕೀಲರಾದ ಜಗದೀಶ್ ವಿರುದ್ಧ ಎಸ್‌ಐಟಿ ದೂರು ನೀಡಿದೆ. “ವಕೀಲ ಕೆ.ಎನ್‌. ಜಗದೀಶ್ …

Read More »

ಹುನಗುಂದ ನಗರದ ದಾವಲಸಾಬ ನದಾಫ್ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ

ಅಮೀನಗಡ : ಇಲಕಲ್ಲ ತಾಲೂಕಿನ ಚಿಕನಾಳ ಗ್ರಾಮದ ಸಮಿಪ ಕ್ರಾಸನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹುನಗುಂದ ನಗರದ ಒಬ್ಬರು ಸ್ಥಳದಲ್ಲೇ ಅತೀ ಜೋರಾಗಿ ಬಂದ ಪರಿಣಾಮ ಕಾರು ಪಟ್ಟಿಆಗಿ ಅಪಘಾತವಾಗಿ ಸಾವನ್ನಪ್ಪಿದಾನೆ, ಸಂಬವಿಸಿದ್ದು ಹುನಗುಂದದ ಮೂಲದವರಾದ ಇವರು ದಾವಲಸಾಬ ನದಾಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಾವಲಸಾಬ ತಂದೆ ಲಾಲಸಾಬ ಪಿಂಜಾರ (36), ಗಾಯಗೋಡ ರಸೂಲಸಾಬ ಮಕಾಂದಾರ ಇವರಿಗೆ ಕೈ ಕಾಲುಗಳಿಗೆ ಗಾಯವಾಗುದೆ. ಚಾಲಕನ ಅತೀಯಾದ ವೇಗ ನಿಯಂತ್ರಣಕ್ಕೆ ಬಾರದೇ ಕಾರ್ …

Read More »

ನಾನು ರೆಬಲ್ ಅಲ್ಲಾ, ಲಾಯರ್: ಸಿ.ಎಂ ವಿರುದ್ಧ ಮತ್ತೆ ಗುಡುಗಿದ ಸಚಿವ ಈಶ್ವರಪ್ಪ

ನಾನು ರೆಬಲ್ అల్ల ಲಾಯರ್, నిಯಮಗಳ ಪಾಲನೆಗಾಗಿ ಇಂತಹ ಪತ್ರವನ್ನು ಬರೆದಿದ್ದೇನೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಾನುಸಾರ ಅನುದಾನ ಬಿಡುಗಡೆ ಮಾಡಿದ್ದರೇ ನನ್ನ ಆಕ್ಷೇಪವಿರುತ್ತಿರಲಿಲ್ಲ. ಬಜೆಟ್ ನಲ್ಲಿ ಘೋಷಣೆಯಾಗಿರುವಂತ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದ್ರೆ ಈ ನಿಯಮವನ್ನು ಮೀರಿ ಸಿಎಂ ಯಡಿಯೂರಪ್ಪ ಅವರು …

Read More »