Breaking News

Recent Posts

ಶೂಲೀಭಾವಿ ಗ್ರಾಮದಲ್ಲಿ ವೀರ ಸಾವರ್ಕರ್ ಯುವ ಸೇನೆಯಿಂದ ಕುಡಿ ನೀರಿನ ಅವರಟಿಕೆ ಪ್ರರಂಭ

ಅಮೀನಗಡ;ಪ್ರತಿ ವರ್ಷದಂತೆ ಈ ವರ್ಷವೊ ಕೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಗೂ ಕೇನರಾ ಬ್ಯಾಂಕ್, ಗ್ರಾಮ ಪಂಚಾಯತಿ ಇಂದೆ ಸ್ಥಳದಲ್ಲಿ ಎಲ್ಲವೂ ಅಕ್ಕ ಪಕ್ಕದಲ್ಲಿ ಇರುವುದರಿಂದ ನಿತ್ಯ ಬರುವ ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಟಿಯಿಂದ ಗ್ರಾಮದ ವೀರ ಸಾವರ್ಕರ್ ಯುವ ಸೇನೆ ಜಿಲ್ಲಾ ಸಂಚಾಲಕ ಶ್ರೀ ನಾಗೇಶ ಗಂಜಿಹಾಳ ಹಾಗೂ ಸಂಘದ ಕಾರ್ಯಕರ್ತರು ಕಳೆದ ನಾಲ್ಕು ವರ್ಷಗಳಿಂದ ಜನತೆಗೆ ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಇಂದು …

Read More »

ರೈತರ ಯುವ ನಾಯಕ ಆನಂದ ಜಕಾತಿ ಅವರ ಹೋರಾಟ ಇದು ಅಂತ್ಯ ಅಲ್ಲ ಆರಂಭ ಎಚ್ಚರಿಕೆ

ಉತ್ತರ ಕರ್ನಾಟಕ ರಾಜ್ಯ ಹಾಗೂ ಕಬ್ಬು ಬೆಳೆಗಾರರ ಜಿಲ್ಲಾ ಅಧ್ಯಕ್ಷ ಆನಂದ ಜಕಾತಿ ಅವರ ರೈತರ ಪರವಾದ ದೊಡ್ಡ ಹೋರಾಟಕ್ಕೆ ಸುಳಿವು ಕೊಟ್ಟರುಉತ್ತರ ಕರ್ನಾಟಕದಲ್ಲಿ ಅಸಂಖ್ಯಾತ ರೈತರ ಸ್ಥಿತಿ ಚಿಂತಾ ಜನಕವಾಗಿದೆ, ಅದರಲ್ಲೂ ಉತ್ತರ ಕರ್ನಾಟಕ ಬಾಗಲಕೋಟೆ ಜಿಲ್ಲೆಯ ರೈತರ ಸ್ಥಿತಿ ಇದುವರೆಗೂ ಸರಕಾರ ಸೂಕ್ತ ರಕ್ಷಣೆ ಹಾಗೂ ಅವರಿಗೆ ಸೂರು ಕಲ್ಪಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ,ಇದನ್ನು ನಾನೊಬ್ಬ ಜಿಲ್ಲಾ ಈ ರೈತ ಸಂಘದ ಅಧ್ಯಕ್ಷನಾಗಿ ಖಂಡಿಸುತ್ತೇನೆ, ಇದರ …

Read More »

ನಾಲ್ವರು ಯುವಕರ ಜೊತೆ ಓಡಿ ಹೋಗಿದ್ದ ಯುವತಿ ಲಕ್ಕಿ ಡ್ರಾ ಮೂಲಕ ಒಬ್ಬನ ಪಾಲು..!

ಒಬ್ಬಳೇ ಯುವತಿ ನಾಲ್ವರು ಯುವಕರ ಜೊತೆ ಓಡಿಹೋಗಿದ್ದು, ಸಿಕ್ಕಿ ಬಿದ್ದ ವೇಳೆ ಯಾರಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡೋದು ಎಂಬುದೇ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಆಗ ಗ್ರಾಮದ ಸದಸ್ಯರೆಲ್ಲಾ ಪಂಚಾಯ್ತಿಗೆ ಕುಳಿತು ತೀರ್ಮಾನಿಸಿದಾಗ ಹೊಳೆದದ್ದೇ ಲಕ್ಕಿ ಡ್ರಾ.. ಇಂತಹ ಲಕ್ಕಿ ಡ್ರಾ ಮೂಲಕ ಒಬ್ಬಳೇ ಯುವತಿಯನ್ನು ನಾಲ್ವರು ಯುವಕರಲ್ಲಿ ಒಬ್ಬರಿಗೆ ಆಯ್ಕೆ ಮಾಡಿ ಮದುವೆ ಮಾಡಿರುವಂತ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು.. ನಾಲ್ಕು ಮಂದಿ ಯುವಕರಿಗೆ ಒಬ್ಬಳು …

Read More »