Breaking News

Recent Posts

ಬಿಸನಾಳಕೊಪ್ಪ ಗ್ರಾಮದ ಸಮಸ್ತ ಮತಬಾಂಧವರಿಗೆ / ಗುರು ಹಿರಿಯರಿಗೆ ,ಧನ್ಯವಾದ ಕೋರಿದ ಶ್ರೀ ಶ್ರೀಶೈಲ ಸುಂಕದ, ಬೇಳಗಲ್ಲ

ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ …

Read More »

ಶ್ರೀ ಮಹಮ್ಮದ್ ಯೂಸುಫ್ ಮಾಲೀಕರು ಮೂಲಿಮನಿ ಎಂಟರ್ಪ್ರೈಸ್,ಇವರಿಂದ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶ ಯಗಳು, ಮುದ್ದೇಬಿಹಾಳ

ಶ್ರೀ ಮಹಮ್ಮದ್ ಯೂಸುಫ್ ಮೂಲಿಮನಿ ಮಾಲೀಕರು: ಮೂಲಿಮನಿ ಎಂಟರ್ಪ್ರೈಸ್ ,ಇವರಿಂದ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಮತ್ತು ನಮ್ಮಲ್ಲಿ ಉತ್ತಮ ದರದಲ್ಲಿ ಹಲ್ಲೂ ಬ್ಲಾಕ್, ಇಟ್ಟಿಗೆ,ಚೇರೆ ಕಲ್ಲು,ತಗಡು,ಸಿಮೆಂಟ್ ಬಾಗಿಲು,ರಿಂಗ್,ಕಿಟಕಿ,ಸ್ಟೀಲ್ ದೊರೆಯುತ್ತದೆ, ಸಂಪರ್ಕಿಸಿ: 9448179253, ಮುದ್ದೇಬಿಹಾಳ ಹಾಗೂ ಹುನಗುಂದ ಮುಖ್ಯ ರಸ್ತೆಯಲ್ಲಿ ಗ್ರಾಹಕರಿಗೆ ಎಲ್ಲಾ ಮನೆ ಕಟ್ಟಡ ಸಾಮಗ್ರಿ ದೊರೆಯುತ್ತವೆ, ಮನೆ ಕಟ್ಟಡ ಸಾಮಗ್ರಿಗಳು , ಮುದ್ದೇಬಿಹಾಳ ಹುನಗುಂದ ಮುಖ್ಯ ರಸ್ತೆ ಹಲ್ಲೂ ಬ್ಲಾಕ್ …

Read More »

ಸಾಯಿ ಟ್ರೇಡಿಂಗ್ ಸೆಂಟರ್ ವತಿ ಯಿಂದ,ಹಾಗೂ ಬಹದ್ದೂರ್ ರಾಠೊಡ &ಮಾನಸಿಂಗ್ ಜಾದವ್ಹ್ ಇವರಿಂದ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಕೋಳೂರ, ತಾಂಡ

ಶ್ರೀ ಮಾನಸಿಂಗ್ ನಾರಾಯಣ ಜಾದವ್ಹ್ ಮಾಲೀಕರು : ಶ್ರೀ ಸಾಯಿ ಟ್ರೇಡರ್ಸ್ ಮುದ್ದೇಬಿಹಾಳ ಹಾಗೂ ಬಹದ್ದೂರ್ ಪೂರಪ್ಪ ರಾಠೊಡ ಗುತ್ತಿಗೆದಾರರು, ಕೊಳೂರು ತಾಂಡ ,ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಮುದ್ದೇಬಿಹಾಳ ಹಾಗೂ ನಿಡಗುಂದಿ ಮುಖ್ಯ ರಸ್ತೆ ಮಾರ್ಗವಾಗಿ ಇರುವ ಸಾಯಿ ಟ್ರೇಡರ್ಸ್ ನಲ್ಲಿ ಉತ್ತಮ ಗುಣಮಟ್ಟದ ಬ್ಲಾಕ್ ಇಟ್ಟಿಗೆ ಹಾಗೂ ಕಬ್ಬಿನ,ಸಿಮೆಂಟ್, ಸ್ಟೀಲ್ ದೊರೆಯುತ್ತದೆ. …

Read More »