Breaking News

Recent Posts

ಬೀದಿಬದಿ ವ್ಯಾಪಾರಿಗಳಿಗೆ ಪಟ್ಟಣ ಪಂಚಾಯತಿ ಯಿಂದ ಕಿರುಸಾಲ ಯೋಜನೆ

ಅಮೀನಗಡ: ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳಿಗೆ ʻಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿʼಯ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯ ಬಗ್ಗೆ ಅರಿವು ಮೂಡಿಸಿ ಅರ್ಜಿ ವಿತರಿಸಲಾಯಿತು. ಬೀದಿಬದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯಡಿಯಲ್ಲಿ 10 ಸಾವಿರ ರೂ.ಗಳ ಕಿರುಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಸಾಕಷ್ಟು ವ್ಯಾಪಾರಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಕಿರುಸಾಲಕ್ಕೆ ಅರ್ಜಿ ಸಲ್ಲಿಸಿ …

Read More »

ಕಟಾಪೂರ ಗ್ರಾಮದ ಸಮಸ್ತ ಮತದಾರರಿಗೆ/ಹಿರಿಯರಿಗೆ,ನನ್ನ ಮಿತ್ರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದ ಹನಮಗೌಡ ಹೊಸಗೌಡರ,ಮಂಗಳಗುಡ್ಡ.

ಗೆಲುವಿನ ನಗೆ ಬೀರಿದ ಹನಮಗೌಡ ಹೊಸಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಗ್ರಾಮ ಪಂಚಾಯತಿ ಸದಸ್ಯರು ಮಂಗಳಗುಡ್ಡ, ನೂತನ ಗುಳೇದಗುಡ್ಡ ತಾಲೂಕಿನ ಗ್ರಾಮ ,ಈ ಪಂಚಾಯತಿಗೆ ಒಳಪಟ್ಟ ಕಟಾಪೂರ ಗ್ರಾಮದ ನಿವಾಸಿ,ಎಲ್ಲಾ ಮತಬಾಂಧವರಿಗೆ ಧನ್ಯವಾದ ಹೇಳಿದ ಹೊಸಗೌಡರ, ಅಪಾರ ಕಾರ್ಯಕರ್ತರ ಜೊತೆಗೆ ಗೆಲುವಿನ ಸಂಭ್ರಮ ಆಚರಣೆ ಮಾಡಿದ ಹನಮಗೌಡ, ಕಟಾಪೂರ ಗ್ರಾಮದ ಎಲ್ಲಾ ನನ್ನ ಆತ್ಮಿಯ ಸ್ನೇಹಿತರಿಗೆ ,ಹಿರಿಯರಿಗೆ,ಮತಬಾಂಧವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಆತ್ಮೀಯ ಸ್ನೇಹಿತ ಮಂಜುನಾಥ …

Read More »

ಮತದಾರರಿಗೆ ಅಭಿನಂದನೆ & ಮಕರ ಸಂಕ್ರಾಂತಿಯ ಶುಭಾಶಯ ಹೇಳಿದ ಶ್ರೀಕಾಂತಗೌಡ ಗೌಡರ

ಸನ್ಮಾನ್ಯ ಶ್ರೀ ಶ್ರೀಕಾಂತಗೌಡ ಮಲ್ಲನಗೌಡ ಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರು ಮಂಗಳ ಗುಡ್ಡ, ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ ಗ್ರಾಮದವರು, ಪೊನ್: 9900572634. ನನ್ನನು ಅತ್ಯಂತ ಬಹುಮತಗಳನ ನೀಡಿ ನನ್ನ ಗೆಲುವಿಗೆ ಶ್ರಮಿಸಿದ ನನ್ನೂರಿನ ಎಲ್ಲಾ ಸಮಸ್ತ ಗುರುಹಿರಿಯಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಮತ್ತು ಮತದಾರ ಬಂಧುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ಗೆಲುವಿನ ನಗೆ ಬೀರಿದ ಶ್ರೀಕಾಂತಗೌಡ ಮ, ಗೌಡರ.

Read More »