Breaking News

Recent Posts

ರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಂಡ್ ನಲ್ಲಿ ನಿಂತ DCP.. ಬೈಕ್ ಮೇಲೆ ಬಂದ ಮೂವರು ಯುವಕರು ಏನು ಮಾಡಿದ್ದಾರೆ ಗೊತ್ತಾ?

ನಮಸ್ತೆ ಸ್ನೇಹಿತರೆ, ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಅನಾನುಕೂಲ ಆಗುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ.. ಆಗ ಎಲ್ಲರೂ ಕೇಳುವ ಪ್ರಶ್ನೆ ಒಂದೇ ಪೋಲಿಸರು ಏನು ಮಾಡ್ತಾಯಿದ್ದಾರೆ ಎಂದು. ಇನ್ನೂ ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಒಬ್ಬ ಮಹಿಳಾ DCP ರಾತ್ರಿ ವೇಳೆಯಲ್ಲಿ ಸಾಮಾನ್ಯ ಮಹಿಳೆಯಂತೆ ಎಲ್ಲಾ ಸ್ಥಳಗಳಲ್ಲಿ ಸುತ್ತಾಡುತ್ತಾರೆ.. ಹೌದು ಕೇರಳ ರಾಜ್ಯದ ಕ್ಯಾಲಿಕಟ್ ನಗರದ DCP ಯಾಗಿ ಕೆಲಸ ಮಾಡುತ್ತಿರುವ ಮೇರಿ ಜೋಸೆಫ್ ರಾತ್ರಿ ವೇಳೆ ಮಹಿಳೆಯರು …

Read More »

ಹೊಟೇಲ್ ಸಾಯಿ ಫಾರ್ಕಾ ವತಿಯಿಂದ ಎಲ್ಲಾ ಗ್ರಾಹಕರಿಗೆ & ಸಮಸ್ತ ಜನತೆಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶಯ ಗಳು,ಬಸವರಾಜ್ ಎಸ್ ಹೂಗಾರ

ಶ್ರೀ ಬಸವರಾಜ್ ಶರಣಪ್ಪ ಹೂಗಾರ ಮಾಲೀಕರು: ಹೊಟೇಲ್ ಸಾಯಿ ಫಾರ್ಕ್ ಗುಡೂರು,sc & ಚಿಕನಾಳ ಕ್ರಾಸ್, ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಚಿಕನಾಳ ಕ್ರಸ್ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ. ಗೂಡೂರು ಹಾಗೂ ಬದಾಮಿ ರಸ್ತೆಯ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ. ಹೊಟೇಲ್ ಸಾಯಿ ಫಾರ್ಕ್ ಮಾಲೀಕರಾದ ಬಸವರಾಜ್ ಹಾಗೂ ಕುಕ್ಕ್ & ಸಿಬ್ಬಂದಿ ಜೊತೆಗೆ ಹೊಟೇಲ್ ಅಚ್ಚುಮೆಚ್ಚಿನ ಬಗ್ಗೆ ಊಟದ ಸ್ವಚ್ಚತೆ ಬಗ್ಗೆ ವಿವರಿಸಿದರು. ಸ್ವಚ್ಚ ಹಾಗೂ ಸಿಸ್ತಿನ …

Read More »

ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ರೈತ ಬಾಂಧವರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲುಗಲ್ಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಕನಕಪ್ಪ ಮ, ಮಡಿವಾಳರ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಬಸವರಾಜ ಶರಣಪ್ಪ ಹನಮನಾಳ ಮತ್ತು ಸರ್ವ ಸದಸ್ಯರಿಂದ ಹಾಗೂ ಸಿಬ್ಬಂದಿ ವರ್ಗದ ವರಿಂದ ಎಲ್ಲಾ ನಮ್ಮ ಸಂಘದ ರೈತ ಬಾಂಧವರಿಗೆ ಹಾಗೂ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಮುಖ್ಯ ಕಾರ್ಯನಿರ್ವಾಹಕರು ಶ್ರೀ ಬಸವರಾಜ ಎಸ್ …

Read More »