Breaking News

Recent Posts

ಜ. 1 ರಿಂದ ಶಾಲಾ ಆರಂಭಿಸುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

ಬೆಂಗಳೂರು : ಬ್ರಿಟನ್ ನ ಹೊಸ ತಳಿಯ ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟಿದೆ ಎನ್ನಲಾಗಿದ್ದು, ಕರುನಾಡಲ್ಲಿ ಆತಂಕದ ಛಾಯೆ ಮೂಡಿದೆ. ಇದರ ನಡುವೆ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾವು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್ ನಾವು ಇನ್ನು ಡಿಸೆಂಬರ್ 22 ನೇ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನಿಂಗರೆಡ್ಡಿ, ವೆಂಕರೆಡ್ಡಿ, ನೀಲರೆಡ್ಡಿ ವಾಸನದ,

,ಶ್ರೀ ನಿಂಗರೆಡ್ಡಿ,ವೆಂಕರೆಡ್ಡಿ,ನೀಲರೆಡ್ಡಿ ಮಾಲೀಕರು: ಶ್ರೀ ಹರಿಪ್ರೀಯ ಪೆಟ್ರೋಲಿಯಂ ವಾಸನ್ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಹರಿಪ್ರೀಯ ಪೆಟ್ರೋಲಿಯಮ್ ವಾಸನ್ ನಮ್ಮ ಸಿಬ್ಬಂದಿ ಶ್ರೀ ಆನಂದ ಮುಳ್ಳೂರು

Read More »

ಸಚಿವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ; ಆರೋಪಿ ಬಂಧನ

ಠಾಣೆ : ಮಹಾರಾಷ್ಟ್ರದ ಸಚಿವರೊಬ್ಬರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ, ಅದರಿಂದ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು. ಈ ಸಂಬಂಧ ಪೊಲೀಸರು ಏಪ್ರಿಲ್‌ 8 ರಂದು ಪ್ರಕರಣ ದಾಖಲಿಸಿದ್ದರು. ಇಲಾಖೆಯ ಸೈಬರ್‌ ವಿಭಾಗವು ಪ್ರಕರಣ ಸಂಬಂಧ ತನಿಖೆಯನ್ನು ನಡೆಸಿತು. ‘ಕಳೆದ ವಾರ ಈ ಪ್ರಕರಣದಡಿ ಔರಾಂಗಬಾದ್‌ ಜಿಲ್ಲೆಯ ವಾಲುಜ್‌ನಲ್ಲಿ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸೈಬರ್‌ …

Read More »