Breaking News

Recent Posts

ಆಧಾರ್‌ ಕಾರ್ಡಗಾಗಿ ಕಾಯುವ ಸಂಕಟ

ಬೆಂಗಳೂರು: ಆಧಾರ್‌ ಗುರುತಿನ ಚೀಟಿ ತಿದ್ದುಪಡಿಗಾಗಿ, ಕಳೆದುಹೋದ ಯುಐಡಿ ಪತ್ತೆ ಹಚ್ಚಲು, ವಿಳಾಸ ಬದಲಾವಣೆ ಮತ್ತಿತರ ಉದ್ದೇಶಕ್ಕೆ ನಗರದ ಬೆಂಗಳೂರು ಒನ್‌ ಕೇಂದ್ರಗಳ ಎದುರು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಈ ಕೇಂದ್ರಗಳು ತೆರೆಯುವ ಒಂದು ತಾಸು ಮೊದಲೇ ಟೋಕನ್‌ಗಾಗಿ ಸರತಿಯಲ್ಲಿ ಜನರು ನಿಲ್ಲುತ್ತಿದ್ದಾರೆ. ‘ಬೆಳಿಗ್ಗೆ 8.30ಕ್ಕೆ ಕೇಂದ್ರ ತೆರೆಯಲಿದೆ. ಆದರೆ, ನಮ್ಮ ಪಾಳಿ ಬರುವುದರೊಳಗೆ ಮಧ್ಯಾಹ್ನವಾಗುತ್ತದೆ. ಬೆಳಿಗ್ಗೆ 7ಕ್ಕೇ ಬಂದು ನಿಂತರೆ ಮಾತ್ರ ಬೇಗ ಟೋಕನ್ ಸಿಗುತ್ತದೆ’ ಎಂದು ಜೆ.ಪಿ. …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಮಹಾಂತೇಶ, ಅಗಸಿಮುಂದಿನ,

ದಿವಂಗತ: ಶ್ರೀ ಶರಣಪ್ಪ ಅಗಸಿಮುಂದಿನ ಇವರ ಕೃಪಾ ಆರ್ಶಿವಾದದಿಂದ ನಡೆಯುವ ಕುಷ್ಟಗಿ ತಾಲೂಕಿನ ಹನುಮಸಾಗರ ನಗರದ ಶ್ರೀ ಗುರು ಅನ್ನದಾನೇಶ್ವರ ಪೆಟ್ರೋಲಿಯಂ, ಹಾಗೂ ಶ್ರೀ ಮಹಾಂತೇಶ, ಎಸ್, ಅಗಸಿಮುಂದಿನ,ಜಿಲ್ಲಾ ಪಂಚಾಯತ್ ಸದಸ್ಯರು, ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿಗಳು,ಹನುಮಸಾಗರ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಜನಪ್ರಿಯ ಯುವ ನಾಯಕರಾದ ಶ್ರೀ ಮಹಾಂತೇಶ ಅಣ್ಣಾ ,ಅಗಸಿಮುಂದಿನ, ಜಿಲ್ಲಾ ಪಂಚಾಯತ ಸದಸ್ಯರು, ಹನುಮಸಾಗರ ಇವರಿಂದ, ಹೊಸ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶಿವಪುತ್ರಪ್ಪ ಕಂಪ್ಲಿ (ಸಜ್ಜನ)

ಶ್ರೀ ಶಿವಪುತ್ರಪ್ಪ,ಚಂದಪ್ಪ ಕಂಪ್ಲಿ (ಸಜ್ಜನ). ಮಾಲೀಕರು: ಸಜ್ಜನ ಪೆಟ್ರೋಲಿಯಮ್ಸ್ ಹಾಗೂ ಸಜ್ಜನ ಸೂಪರ್ ಮಾರ್ಕೆಟ್ ಹನುಮಸಾಗರ ಇವರಿಂದ ಹಾಗೂ ಇವರ ಸುಪುತ್ರ ಶ್ರೀ ಮಹಾಂತೇಶ ಎಸ್,ಕಂಪ್ಲಿ (ಸಜ್ಜನ) ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಮಹಾಂತೇಶ ಎಸ್,ಕಂಪ್ಲಿ ಹಾಗೂ ಶ್ರೀಮತಿ ಸೌಮ್ಯ ಕಂಪ್ಲಿ ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಕುಷ್ಟಗಿ ಮುಖ್ಯ ರಸ್ತೆಯ …

Read More »