Breaking News

Recent Posts

ಬದಾಮಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ, ನೂತನ ಅಧ್ಯಕ್ಷರಾದ ಮಂಜುನಾಥ,ಹೊಸಮನಿ

ಬಾದಾಮಿ :ಇಂದು ತಾಲೂಕಿನ ಪುರಸಭೆಯ ಚುನಾವಣೆಯು ಶಾಂತಿಯುತವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮುಕ್ತಾಯವಾಗಿವೆ, ನೂತನ ಪುರಸಭೆ ಅಧ್ಯಕ್ಷರಾಗಿ ಶ್ರೀ ಮಂಜುನಾಥ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರಾಮವ್ವ ದುರಗಪ್ಪ ಮಾದರ ರವರನ್ನು ಆಯ್ಕೆ ಮಾಡಲಾಯಾದರು, ಸದರಿ ಚುನಾವಣೆಯಲ್ಲಿ ಮಾಜಿ ಸಿ,ಎಂ ಸಿದ್ದರಾಮಯ್ಯ ಹಾಗೂ ಶಾಸಕರು ಬಾದಾಮಿ ರವರು ಭಾಗಿಯಾಗಿದ್ದರು, ಮಾಜಿ ಶಾಸಕರು ಶ್ರೀ ಬಿ ,ಬಿ, ಚಿಮ್ಮನಕಟ್ಟಿ , ಕಾಂಗ್ರೆಸ್ ಯುವ ಮುಖಂಡರು ಮತ್ತು ಇನ್ನೋರ್ವ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ರಸಾಕ್

ಶ್ರೀ ರಸಾಕ್,ಮೊಹಮ್ಮದ್. ಮಾಲೀಕರು : ಗೋಲ್ಡನ್ ಬೇಕರಿ ಸೊಳೇಭಾವಿ. ನಮ್ಮಲ್ಲಿ ರುಚಿಕರವಾದ ಹಾಗೂ ಸ್ಪೇಷಲ್ ಸ್ವೀಟ್ ,ಕೆಕ್ ತಯಾರಿಸಲಾಗುತ್ತದೆ, ನಿಯರ್ ಅಮೀನಗಡ ಹಾಗೂ ಐಹೊಳೆ ರಸ್ತೆ, ತಾಲ್ಲೂಕು : ಹುನಗುಂದ ,ಜಿಲ್ಲಾ : ಬಾಗಲಕೋಟೆ, ಪೊನ್ ನಂಬರ್ : – 8431331830,- 9035274291

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಅಮರೇಶ

ಶ್ರೀ ಅಮರೇಶ ,ಸಂಗಪ್ಪ,ಸಜ್ಜನ. ಮಾಲೀಕರು: ಸುವರ್ಣ ಪೆಟ್ರೋಲಿಯಂ, ಸೊಳೇಭಾವಿ, ನಿಯರ್ ಐಹೊಳೆ – ಕೂಡಲಸಂಗಮ ರಸ್ತೆ (ಅಮೀನಗಡ) : ಪೊನ್ ,ನಂ- 9902624392, ಸಾ: ಅಂಟರತಾನ ತಾ: ಕುಷ್ಟಗಿ, ಜಿಲ್ಲಾ : ಕೊಪ್ಪಳ. ಪೆಟ್ರೋಲಿಯಂ, ಬಂಕ್ ಮ್ಯಾನೇಜರ್ : ಶ್ರೀ ಮುತ್ತಣ್ಣ ಕಂದಗಲ್ಲ, ಕಾರ್ಮಿಕರು: ಶ್ರೀ ಕುಮಾರ: ಗಣೇಶ, ಕುಮಾರ: ನೀಲಪ್ಪ, ಕೀರಣ, ಚಂದ್ರು. ಭೀಮಣ್ಣ,

Read More »