Breaking News

Recent Posts

ಜಯಕರ್ನಾಟಕ ಸಂಘಟನೆಯಿಂದ ಅದ್ದೂರಿ ಕನ್ನಡ ರಾಜೋತ್ಸವ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ನಗರದ ಜಯಕರ್ನಾಟಕ ಸಂಘಟನೆಯಿಂದ ಅಮೀನಗಡ ಪಟ್ಟಣದ ಸೂಳೇಭಾವಿ ಕ್ರಾಸ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು,ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ತಹಶೀಲ್ದಾರ ಎಸ್, ವ್ಹಿ,ಕುಂದರಗಿ ಹಾಗೂ ಪಿ,ಎಸ್,ಐ, ಎಮ್,ಜಿ,ಕುಲಕರ್ಣಿ ಅವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ನಾವು ಇಂದು ಕನ್ನಡ ಪರ ಧ್ವನಿ ಎತ್ತುವುದು ಅನಿವಾರ್ಯ ಹೀಗಾಗಿ ನಾವು ಆಧುನಿಕವಾಗಿ ಎಷ್ಟೇ ಬೆಳೆದರು ಸಹ ಎಷ್ಟೇ ದೂರ ಹೋದರು ಸಹ …

Read More »

ಸೊಳೇಭಾವಿ ಗ್ರಾಮದಲ್ಲಿ ಸರಳ ಸಮಾರಂಭದ ಮೂಲಕ ಕನ್ನಡ ರಾಜೋತ್ಸವ ಆಚತಣೆ

ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಹಲವು ಸಮಾಜ ಸೇವಕರ ಸಾರಥ್ಯದಲ್ಲಿ ಅತ್ಯಂತಹ ಸರಳವಾಗಿ ಕನ್ನಡ ರಾಜೋತ್ಸವವನ್ನು ಮಾಜಿ ಶಾಸಕರಾದ ಶ್ರೀ ಎಸ್,ಜಿ ನಂಜಯ್ಯನಮಠ ಅವರು ಧ್ವಜಾರೋಹಣ ಮಾಡುವ ಮೂಲಕ ಹಾಗೂ ದಿ,ಶ್ರೀ ಪಿ,ಬಿ,ಧುತ್ತರಗಿ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಅವರನ್ನು ಸ್ಮರಿಸುವ ಮೂಲಕ ಸರಳ ಹಬ್ಬ ಆಚರಿಸಲಾಯಿತು, ಕನ್ನಡಕ್ಕಾಗಿ ಹಲವಾರು ಸಾಹಿತ್ಯಗಾರರು, ಬರಹಗಾರರು ಈ ಕನ್ನಡ ನಾಡು …

Read More »

ಮಂಗಳೂರು ನಗರದಲ್ಲಿ ಶೂಟೌಟ್, ಇಬ್ಬರಿಗೆ ಗಾಯ.

ಮಂಗಳೂರು:- ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ಅಥೇನಾ ಹಾಸ್ಪಿಟಲ್ ಸಮೀಪದ ಫಳ್ನೀರ್ ನಲ್ಲಿರುವ ಎಂಎಫ್‌ಸಿ ಹೋಟೆಲ್‌ನಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಹೋಟೆಲ್ ಸಿಬ್ಬಂದಿ ಸಾಹಿಲ್ ಹಾಗೂ ಸುರತ್ಕಲ್ ನಿವಾಸಿ ಸೈಫ್ ಗಾಯಗೊಂಡಿದ್ದಾರೆ.ದಾಳಿಕೋರರು ಹೋಟೆಲ್ ಪೀಠೋಪಕರಣಗಳನ್ನು ಸಹ ನಾಶಪಡಿಸಿದ್ದು ಮತ್ತಿಬ್ಬರು ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ.ಈ ಘಟನೆ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆಯಲ್ಲಿ ಭಾಗಿಯಾದವರೆನ್ನಲಾದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು …

Read More »