Breaking News

Recent Posts

ಮಾಡಲಗೇರಿಯ ಶ್ರೀ ಹ,ನೇ,ಭೀಮನಗೌಡ್ರ ಸ್ವರಚಿತ “ಜಾನಪದ ಸುರಿದರೆ,ಎಂಬ ಪುಸ್ತಕ ಬಿಡುಗಡೆ ಸರಳ ಸಮಾರಂಭ,

ಗುಡೂರು : ಇಲಕಲ್ಲ ತಾಲೂಕಿನ ಭೀಮನಗಡ,ಗ್ರಾಮದ ಸುಕ್ಷೇತ್ರ ಶ್ರೀ ವೀರಭದ್ರೇಶ್ವರ ಲೀಲಾ ಮಠದಲ್ಲಿ ಇಂದು ಪ,ಪು,ಶಿವಶರಣ ಕಲ್ಲಿನಾಥ ಮಹಾಸ್ವಾಮಿಗಳು ಹಾಗೂ ಪ,ಪೂ, ಕಾಮೇಶ ಸ್ವಾಮಿಗಳ ಸಾನಿಧ್ಯದಲ್ಲಿ ಮಾಡಲಗೇರಿಯ ಶ್ರೀ ,ಹ, ನೇ, ಭೀಮನಗೌಡ್ರ ಅವರ ” ಜಾನಪದ ಸುರಿದರೆ. ಎಂಬ ಜಾನಪದ ಹಾಡುಗಳ ಬಿಡುಗಡೆ ಸರಳ ಸಮಾರಂಭ ನಡೆಯಿತು,ಬೆಳಗಾವಿ ಜಿಲ್ಲೆಯ ನರಗುಂದದವರು, ಈ ಸಭೆ ಉದ್ದೇಶಿಸಿ ಮಾತನಾಡಿದ ಸಭೆಯ ಉದ್ಘಾಟಕರಾದ ಶ್ರೀ ಶ್ರೀನಿವಾಸ ಕೆ,ಉಪ್ಪಾರ ಮಾತನಾಡಿ ಇಂತಹ ಸಾಹಿತ್ಯಗಾರರು ಅಲ್ಲಿಂದ …

Read More »

ದಂಗಾಗಿಸುತ್ತೆ ಬಹು ಕಾಲದ ಬಳಿಕ ತೆರೆದ ಚಿತ್ರಮಂದಿರಕ್ಕೆ ಬಂದವರ ಸಂಖ್ಯೆ..!

ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್​ಗಳು ಇದೀಗ ಮತ್ತೆ ಓಪನ್​ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್​ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಗ್ರೇಟರ್​ ಕೈಲಾಶ್​ ಏರಿಯಾದಲ್ಲಿ 150 ಸೀಟ್​ಗಳನ್ನ ಹೊಂದಿದ್ದ ಸಿನಿಮಾ ಹಾಲ್​ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್​ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್​ಗಳು ಬುಕ್​ ಆಗಿವೆ. …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ : ಕರ್ನಾಟಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆಯು ಉದ್ಯೋಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಕರ್ನಾಟಕ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿದೆ. ಒಟ್ಟು 16 ಹುದ್ದೆಗಳ ಪೈಕಿ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವೀಧರರಿಗೆ 8, ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. …

Read More »