Breaking News

Recent Posts

ರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿ

ನವದೆಹಲಿ : ರಫೇಲ್ ಯುದ್ಧ ವಿಮಾನ ತಂಡ ‘ಗೋಲ್ಡನ್ ಆರೋಸ್’ಗೆ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಿದ್ದಾರೆ. ವಾರಣಾಸಿ ಮೂಲದ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್, ರಫೇಲ್ ಯುದ್ಧ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2017ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾದ ಯುದ್ಧ ವಿಮಾನ 10 ಮಹಿಳಾ ಪೈಲಟ್‌ಗಳ ಎರಡನೆಯ ಬ್ಯಾಚ್ ಮೂಲಕ ಅವರು ಈ ಸಾಹಸಮಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಶಿವಾಂಗಿ ಅವರು ಇದುವರೆಗೂ ಮಿಗ್-21 ಯುದ್ಧ …

Read More »

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಂದು ನಿಧನ ಹೊಂದಿದ್ದಾರೆ. ಸಂಸದ ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆ ಮೇರೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಸೋಂಕಿನ ಕಾರಣದಿಂದ ಸುರೇಶ್ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ …

Read More »

ಸಂಘದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಯಾವ ಪಾತ್ರವು ಇಲ್ಲ ಅದಕ್ಕೆ ಆಡಳಿತ ಮಂಡಳಿ ಸಹಕಾರ ಕಾರಣ,ಮಹೇಶ್

ಹನುಮನಾಳ: ಮಹೇಶ್ ಜಕ್ಕಲಿ ಅವರು ೧೯೮೧ ರಿಂದ ಒಬ್ಬ ಸಾಮಾನ್ಯ ವಸೂಲಿ ಕ್ಲಾಕ್೯ ಆಗಿ ಸಂಘವನ್ನು ಪ್ರವೇಶ ಮಾಡಿದರು,ಬುದ್ದಿವಂತರು, ಚಾಣಕ್ಯರು ಆದ ಮಹೇಶ್ ಅವರ ಕಾರ್ಯ ಚಟುವಟಿಕೆಗಳು ಇಡಿ ಆಡಳಿತಮಂಡಳಿ ಗಮನ ಸೆಳೆಯಿತು, ಸಂಘದ ಬಗ್ಗೆ,ಕೆಲಸದ ಬಗ್ಗೆ ಇವರಿಗಿರುವ ಉತ್ಸಾಹ,ಆಸಕ್ತಿ, ನೋಡಿ ೧೯೮೫ ರಲ್ಲಿ ಕಾರ್ಯದರ್ಶಿಯಾಗಿ ಚಾಜ್೯ ತೆಗೆದುಕೊಂಡು ಇಂದಿಗೆ ಸುಮಾರು ೩೨ ವರ್ಷ ಕಳೆದಿವೆ ಜೀವನದ ತಮ್ಮ ಆಯುಷ್ಯವನ್ನು ಸಂಘದ ಏಳಿಗೆಗಾಗಿ ಶ್ರಮಿಸಲು ನೊಂದ ಜೀವ ಇದು ಇಂತಹ …

Read More »