Breaking News

Recent Posts

ಕರ್ನಾಟಕದ ‘ಇ-ಲೋಕ್ ಅದಾಲತ್ ಗೆ ಸುಪ್ರೀಂ ಕೋರ್ಟ್‌ನಿಂದ ಪ್ರಶಂಸೆ

ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಗಳು ಮತ್ತು ವಿಧಾನಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೆಂದು ಸಾಬೀತಾಗುತ್ತಿದೆ. ಇ-ಲೋಕ್ ಅದಾಲತ್ ಅಂತಹ ಒಂದು ಪರಿಹಾರವಾಗಿದ್ದು ಲಕ್ಷಾಂತರ ಜನರಿಗೆಲು ವೇದಿಕೆಯನ್ನು ಒದಗಿಸುವ ಮೂಲಕ ಭಾರತದ ಕಾನೂನು ಆಯಾಮವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು: ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಗಳು ಮತ್ತು ವಿಧಾನಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೆಂದು ಸಾಬೀತಾಗುತ್ತಿದೆ. ಇ-ಲೋಕ್ ಅದಾಲತ್ ಅಂತಹ ಒಂದು ಪರಿಹಾರವಾಗಿದ್ದು ಲಕ್ಷಾಂತರ ಜನರಿಗೆಲು ವೇದಿಕೆಯನ್ನು ಒದಗಿಸುವ …

Read More »

ಬಂಡೆಗಳನ್ನು’: ಏರುವ ಮೂಲಕ ಸಬಲೀಕರಣ ಮಾರ್ಗ ಕಂಡುಕೊಂಡ ದಿಟ್ಟ ಮಹಿಳೆ!

ಮಹಿಳೆಯಂತೆ ಎತ್ತರಕ್ಕೆ ಏರಿರಿ ಹಗೂ ಭಯದಿಂದ ದೂರವಾಗಿ ಎನ್ನುವುದು ಆಂಗ್ಲ ನುಡಿಗಟ್ತು ಇದನ್ನೇ ಅಕ್ಷರಶಃ ಮಾಡಿ ತೋರಿಸಿದ ಮಹಿಳೆ ಗೌರಿ ವಾರಣಾಸಿ. 2018 ರಲ್ಲಿ ಸಮಾನ ಮನಸ್ಕ ರೊಂದಿಗೆ  CLAW ಅನ್ನು ಪ್ರಾರಂಭಿಸಿದ ಗೌರಿ ಬಗೆಗೆ ಈ ವಿಶೇಷ ಲೇಖನ. ಬೆಂಗಳೂರು: ಮಹಿಳೆಯಂತೆ ಎತ್ತರಕ್ಕೆ ಏರಿರಿ ಹಗೂ ಭಯದಿಂದ ದೂರವಾಗಿ ಎನ್ನುವುದು ಆಂಗ್ಲ ನುಡಿಗಟ್ತು ಇದನ್ನೇ ಅಕ್ಷರಶಃ ಮಾಡಿ ತೋರಿಸಿದ ಮಹಿಳೆ ಗೌರಿ ವಾರಣಾಸಿ. 2018 ರಲ್ಲಿ ಸಮಾನ ಮನಸ್ಕ …

Read More »

ಚೀನಾ ಎಲ್ಇಡಿ ಸರಕು ಆಮದಿಗೆ ಬ್ರೇಕ್?

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಭಾರತ ಹಾಗೂ ಚೀನಾ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಚೀನಾ ವಿರುದ್ಧ ಹಲವು ಆರ್ಥಿಕ ಕ್ರಮಗಳನ್ನು ಕೈಗೊಂಡಿರುವ ಭಾರತ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶದಿಂದ ಆಮದಾಗುವ ಎಲ್​ಇಡಿ ಉತ್ಪನ್ನಗಳನ್ನು ರ್ಯಾಂಡಮ್ ಪರೀಕ್ಷೆಗೆ ಒಳಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಉತ್ತಮ ಗುಣಮಟ್ಟದ ಇಎಲ್​ಡಿ ಸರಕನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಕಳಪೆ ಉತ್ಪನ್ನಗಳನ್ನು ಆಯಾ ದೇಶಗಳಿಗೆ ವಾಪಸ್ ಕಳಿಸಲಾಗುತ್ತದೆ. ಈ ಕ್ರಮದಿಂದ ಚೀನಾಕ್ಕೆ ಹಿನ್ನಡೆಯಾಗಲಿದೆ ಎಂದು …

Read More »