Breaking News

Recent Posts

ನಾಡದೊರೆಗೆ ಸ್ವಾಗತ ಕೋರಿದ ಯುವನಾಯಕ

ಬಾದಾಮಿ ತಾಲೂಕಿನ ಮತ್ತೆ ಮರಳಿ ಪ್ರವಾಹ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ನೆರೆ ವೀಕ್ಷಣೆಗೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು, ಬಾದಾಮಿ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಹಾಗೂ ವರುಣಾ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ …

Read More »

೨೦೧೫ ರಿಂದ ೨೦೨೦ ರ ವರೆಗೆ ಬೆವೊರ ಗ್ರಾಮ ಪಂಚಾಯತಿ ಆಡಳಿತಕ್ಕೆ ಅನುವು ಮಾಡಿಕೊಟ್ಟ ಜನತೆಗೆ ಧನ್ಯವಾದಗಳು

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆವೊರ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಲಕ್ಷ್ಮೀಬಾಯಿ ಗಂ,ಸುಬ್ಬಣ್ಣ,ಪೊಜಾರ ,ಪ್ರಸಕ್ತ ೨೦೧೫ ರಿಂದ೨೦೨೦ರ ವರೆಗೆ ಜನ ಸೇವೆ ಮಾಡಲು ಐದು ವರ್ಷಗಳ ಕಾಲ ಆಡಳಿತ ಮಾಡಲು ಅವಕಾಶ ಮಾಡಿಕೊಟ್ಟ ನನ್ನೂರಿನ ಜನತೆಗೆ ಹಾಗೂ ನನ್ನ ಶ್ರೀಮತಿ ಅವರನ್ನು ಆತಿಸಿತಂದ ನನ್ನ ವಾಡ್೯ ಮತದಾರರಿಗೆ ಹಾಗೂ ಗುರುಹಿರಿಯರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.

Read More »

ಶ್ರಾವಣ ಮಾಸದ ೧೧ನೇ ಬಸವ ಪಂಚಮಿ ಇಷ್ಟ ಲಿಂಗ ಪೊಜಾ ಸಮಾರೋಪ ಸಮಾರಂಭ

ಹುನಗುಂದ : ಇದೇ ಮೊಟ್ಟಮೊದಲ ಬಾರಿಗೆ ಕೂಡಲ ಸಂಗಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ೪೧ ದಿನಗಳ ಕಾಲ ೧೧ನೇ ಬಸವ ಪಂಚಮಿ ಹಾಗೂ  ಇಷ್ಟ ಲಿಂಗ ಪೊಜಾ ೨೦೨೦,ಅಂಗವಾಗಿ ಅಗಸ್ಟ್ ೦೩ರಿಂದ ಸೆಪ್ಟೆಂಬರ್ ೧೩ ರ ವರೆಗೆ ೪೨ ದಿನಗಳ ಕಾಲ ನಿರಂತರವಾಗಿ ಇಷ್ಟ ಲಿಂಗ ಪೊಜಾ ವೃತವನ್ನು ತುಂಬಾ ವಿಷೇಶವಾಗಿ ಹಾಗೂ ಅರ್ಥಪೂರ್ಣವಾಗಿ, ನೆರವೇರಿಸಿದರು ವಿಶ್ವ ವಿಖ್ಯಾತ ಪವಿತ್ರ ಸು ಕ್ಷೇತ್ರದಲ್ಲಿ ಸುಂದರ ತ್ರಿ ಸಂಗಮ ಪವಿತ್ರ ನದಿ …

Read More »