Breaking News

Recent Posts

ರಾಜ್ಯದಲ್ಲಿಂದು 9894, ಬೆಂಗಳೂರು 3479, ಬಳ್ಳಾರಿ 661, ಬೆಳಗಾವಿ 318, ಕೊಪ್ಪಳ 259, ಗದಗ 198 ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 9894, ಬೆಂಗಳೂರು 3479, ಬಳ್ಳಾರಿ 661, ಬೆಳಗಾವಿ 318, ಕೊಪ್ಪಳ 259, ಗದಗ 198,ಬಾಗಲಕೋಟೆ 165, ಬೆಂಗಳೂರು ಗ್ರಾಮಾಂತರ 216, ಬೀದರ್ 82, ಚಾಮರಾಜನಗರ 80, ಚಿಕ್ಕಬಳ್ಳಾಪುರ 85, ಚಿಕ್ಕಮಗಳೂರು 171, ಚಿತ್ರದುರ್ಗ 232, ದಕ್ಷಿಣ ಕನ್ನಡ 404, ದಾವಣಗೆರೆ 144, ಧಾರವಾಡ 199, ಹಾಸನ 426, ಹಾವೇರಿ 191, ಕಲಬುರಗಿ 214,ಕೊಡಗು 33, ಕೋಲಾರ 73, ಮಂಡ್ಯ 246, ಮೈಸೂರು 665, ರಾಯಚೂರು 190, …

Read More »

ಮಾಸ್ಕ್ ಧರಿಸಿ ಬಂದು ನಂತರ ಮಾಡಿದ್ದೇನು ಗೊತ್ತಾ?

ಅಲಿಗಢ (ಉತ್ತರ ಪ್ರದೇಶ): ಚಿನ್ನಾಭರಣ ಅಂಗಡಿಗೆ ಬಂದ ಗುಂಪೊಂದು ಮಾಸ್ಕ್ ಧರಿಸಿ, ಅಲ್ಲಿಯೇ ಇದ್ದ ಸ್ಯಾನಿಟೈಸರ್ ಅನ್ನೂ ಚೆನ್ನಾಗಿ ಹಚ್ಚಿಕೊಂಡರು. ನಂತರ ಮಾಡಿದ್ದೇನು ಗೊತ್ತಾ? ಸೀದಾ ಅಂಗಡಿಯೊಳಕ್ಕೆ ನುಗ್ಗಿ ಗನ್​ ತೋರಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದಾರೆ! ಈ ಘಟನೆ ಘಟನೆ ಉತ್ತರ ಪ್ರದೇಶದ ಅಲಿಗಢನನಲ್ಲಿ ನಡೆದಿದೆ. ಅಲಿಗಢ ನಗರದ ಬನ್ನಾದೇವಿ ಇಲಾಖೆಯಲ್ಲಿ ಸುಂದರ್ ಜ್ಯುವೆಲೆಸ್​ರ್ನಲ್ಲಿ ನಡೆದಿರುವ ಈ ಸಂಪೂರ್ಣ ದೃಶ್ಯಗಳು ಸಿಸಿಟಿವಿ …

Read More »

ಕೊರೋನಾದಿಂದ ಕೆಲಸ ಕಳೆದುಕೊಂಡವರಿಗೆ ಇಲ್ಲಿದೆ ಗುಡ್ ನ್ಯೂಸ್..!

ಬೆಂಗಳೂರು : ಕೋವಿಡ್-19 ಸಂದರ್ಭದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ, ಉದ್ಯೋಗ ಕಳೆದುಕೊಂಡವರಿಗೆ ಅನುಕೂಲ ಕಲ್ಪಿಸಲು ಸೆಪ್ಟಂಬರ್ 16ರಂದು ಹಲವು ಸ್ಥಳಗಳಲ್ಲಿ ‘ಸಾಲಮೇಳ ‘ ಆಯೋಜನೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಉದ್ಯೋಗ ಕಳೆದುಕೊಂಡ ಸಾವಿರಾರು ಮಂದಿಗೆ ಅನುಕೂಲವಾಗುತ್ತದೆ. ಸಾಲ ಮೇಳದ ಪ್ರಮುಖ ಆಕರ್ಷಣೆ ಎಂದರೆ ಮೂರು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿದೆ . 3 ಲಕ್ಷ ರೂ.ನಿಂದ 10 ಲಕ್ಷ …

Read More »