Breaking News

Recent Posts

ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್ಡೌನ್ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ..!

ಶಾಲಾ- ಕಾಲೇಜುಗಳು ಮಾರ್ಚ್​ನಿಂದಲೇ ಬಂದ್​ ಆಗಿವೆ. ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ ಈವರೆಗೆ ದೇಶಾದ್ಯಂತ ಎಲ್ಲಿಯೂ ಶಾಲಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ, ಇಲ್ಲೊಂದು ಶಾಲೆ ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ನಡೆಸುತ್ತಿದೆ….! ಕೆಲ ದಿನಗಳ ಹಿಂದೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದರೆನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗೆ ಅಚ್ಚರಿ ಕಾದಿತ್ತು. ಫೋಟೋದಲ್ಲಿ ಮಕ್ಕಳು ವರಾಂಡಾದಲ್ಲಿ ಕುಳಿತು, ಪುಸ್ತಕಗಳನ್ನು ತೆಗೆದು ಓದುತ್ತಿರುವುದು ಕಂಡು ಬಂದಿದೆ. ಈ …

Read More »

ರಾಜ್ಯದಲ್ಲಿ ಈ ವರ್ಷ ಶೇ.100 ರಷ್ಟು ಭಿತ್ತನೆ : ಸಚಿವ ಬಿ.ಸಿ. ಪಾಟೀಲ್

ಕೊಪ್ಪಳ, ಸೆ.11: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ರೈತರು ಶೇ. 100 ಕ್ಕಿಂತಲು ಹೆಚ್ಚು ಭಿತ್ತನೆ ಮಾಡಿದ್ದಾರೆ ಹಾಗಾಗಿ ಈ ವರ್ಷ ಭಗವಂತನ ಕೃಪೆಯಿಂದ ರೈತರು ಉತ್ತಮ ಫಸಲು ಪಡೆಯುತ್ತಾರೆ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.ಅವರು ಶುಕ್ರವಾರ ಯಲಬುರ್ಗಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್ಗಳ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿದರು. …

Read More »

ಬೀದಿ ವ್ಯಾಪಾರಸ್ಥರ ಸಮೀತಿಯಿಂದ ಮಾಸ್ಕ, ಡೆಟಲ್ ಸೋಪು ವಿತರಣೆ

ಅಮೀನಗಡ : ಬೀದಿ ಬದಿ ವ್ಯಾಪಾರಸ್ಥರಿಗೆ.ಮಾಸ್ಕ ಹಾಗೂ ಸೋಪು ವಿತರಣೆ ಅಮೀನಗಡ ಪಟ್ಟಣದಲ್ಲಿ 8-9-2020ರಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ cಸಂಘಟನೆಗಳ ಒಕ್ಕೂಟ (ರಿ )ಬೆಂಗಳೂರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮಿತಿ ಅಮಿನಗಡ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಾಸ್ಕ್ ಹಾಗೂ ಡೆಟಾಲ್ ಸೋಪು ವಿತರಣೆ ಕಾರ್ಯಕ್ರಮ ಜರುಗಿತು ಅಮೀನಗಡ ಪಟ್ಟಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆದ ಕೊನ್ನೂರು ಮಾತನಾಡಿ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಹಾಗೂ ಬ್ಯಾಂಕುಗಳಲ್ಲಿ ಹತ್ತು …

Read More »