Breaking News

Recent Posts

ಸ್ವಚ್ಛ ಆಡಳಿತಕ್ಕೆ ರೈತರ ಜೈಕಾರ ಜಿಲ್ಲೆಯಲ್ಲೆಯೇ ಪ್ರಥಮಸ್ಥಾನದ ಗುರಿ ಮಹಾಂತೇಶ ಹವಾಲ್ದಾರ್/ ಸಂಗಮೇಶ ಗುಜ್ಜಲ್

ಹನಮನಾಳ : ಸಾರ್ವಜನಿಕ ಸಂಘ ಸಂಸ್ಥೆಗಳು ಯಾವಾಗ ಹೇಗೆ ಯಾವ ಸ್ಥಿತಿ ತಲುಪುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಕಳೆದ ಐದು ವರ್ಷಗಳ ಹಿಂದಿನ ಆಡಳಿತಕ್ಕೆ ಹೂಲಿಸಿದರೆ ಸಂಪೂರ್ಣ ನಷ್ಟದಲ್ಲಿದ್ದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದ್ದ ಸಂಘ ಯಾವತ್ತು ರೈತರಿಗೆ ಸರಿಯಾಗಿ ಸಾಲ ನೀಡದೆ ಸಂಸ್ಥೆಯ ಸ್ಥಿತಿ ಇಡೀ ಊರ ಜನತೆ ರೈತರು ಸಂಘದ ಕಡೆ ತಿರುಗಿ ನೋಡಿದಂತೆ ಮಾಡಿದ್ದ ಸಂಸ್ಥೆಯ ಕಾರ್ಯದರ್ಶಿ ದಿ: ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು …

Read More »

ನೀವು ಬಳಸುತ್ತಿರುವ ಪಾಸ್‌ವರ್ಡ್ ಸುರಕ್ಷಿತವಾಗಿದೆಯೇ? ಅಕೌಂಟ್ ಹ್ಯಾಕ್ ಆಗದಿರಲು ಯಾವ ರೀತಿ ಪಾಸ್‌ವರ್ಡ್ ಕೊಡಬೇಕು ಇಲ್ಲಿದೆ ಮಾಹಿತಿ..

ಈಗಂತೂ ಎಲ್ಲದಕ್ಕೂ ಪಾಸ್‌ವರ್ಡ್‌ಗಳು, ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದೂ ಎಟಿಎಂಗೂ ಪಾಸ್‌ವರ್ಡ್ ಬೇಕು. ನೀವೇ ಯೋಚಿಸಿ, ಫೇಸ್‌ಬುಕ್,ಇನ್ಸ್ಟಾಗ್ರಾಮ್, ಜಿ ಮೇಲ್, ಫೋನ್, ವಾಟ್ಸಾಪ್ ಹೀಗೆ ಪ್ರತಿಯೊಂದಕ್ಕೂ ಪಾಸ್‌ವರ್ಡ್ ಇದೆ. ಇವೆಲ್ಲವನ್ನೂ ನೆನಪಿಡುಕೊಳ್ಳುವುದು ಕಷ್ಟ. ಇದೆಲ್ಲ ಒಂದು ಬಾರಿ ಲಾಗಿನ್ ಆದರೆ ಮತ್ತೇನು ಚಿಂತೆ ಇಲ್ಲ. ಆದರೆ ಜಿಮೇಲ್ ಅಥವಾ ಫೋನ್ ಪೆ, ಗೂಗಲ್ ಪೆ ಹ್ಯಾಕ್ ಆದರೆ? ನಿಮ್ಮ ಹಣ ಇನ್ಫಾರ್ಮೇಶನ್ ಎಲ್ಲವೂ ಹೋಗುತ್ತದೆ. ಹೀಗಿರುವಾಗ ಪಾಸ್‌ವರ್ಡ್ ಯಾವ ರೀತಿ ಇರಬೇಕು? …

Read More »

ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿ!

ಬೆಂಗಳೂರು: ಮಾದಕ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಭಾರಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ನಟಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿ ಸಿಸಿಬಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್​ ಸಿಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. …

Read More »