Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ, ಸರಳ ವಿಸರ್ಜನೆ ಕಾರ್ಯಕ್ರಮ ಮೂಲಕ ಮಾದರಿಯಾದ ಕಬ್ಬರಗಿ ಯುವಕರು
ಕುಷ್ಟಗಿ: ಹೌದು ತಾಲೂಕಿನ ಕಬ್ಬರಗಿ ಗ್ರಾಮದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಸಂಚಾಲಕರಾದಶ್ರೀಯುತ ಯಲ್ಲು ತೇಜಿ,ಅವರ ಸಾರಥ್ಯದಲ್ಲಿ ಗ್ರಾಮದ ಹಾಲುಮತ ಸಮಾಜದ ವತಿಯಿಂದ ಭವಣದಲ್ಲಿ ಇಂದು ಸರಳವಾಗಿ ಒಂದು ದಿನದ ಮಟ್ಟಿಗೆ ತರುಣರು ಸೇರಿ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಿ ಅದ್ದೂರಿತನದಲಿ ಸರಳವಾಗಿ ಗ್ರಾಮಕ್ಕೆ ಮಾದರಿಯಾಗಿ ಇಂದು ಸಾಯಂಕಾಲ ೭ಗಂ, ಸುಮಾರಿಗೆ ಗಣಪತಿಯನ್ನು ವಿಸರ್ಜಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಕಾಯಿತು. ಈ ಬಗ್ಗೆ ಮಾತನಾಡಿದ …
Read More »