Breaking News

Recent Posts

ರಾಜ್ಯದಲ್ಲಿಂದು 8852, ಬೆಂಗಳೂರು 2821, ಬಳ್ಳಾರಿ 428 , ಬೆಳಗಾವಿ 357, ಕೊಪ್ಪಳ 240, ಗದಗ 196 ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 8852, ಬೆಂಗಳೂರು 2821, ಬಳ್ಳಾರಿ 428 , ಬೆಳಗಾವಿ 357, ಕೊಪ್ಪಳ 240, ಗದಗ 196, ಬಾಗಲಕೋಟೆ 132, ಬೆಂಗಳೂರು ಗ್ರಾಮಾಂತರ 55, ಬೀದರ್ 73 , ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65, ಕೋಲಾರ 82, ಮಂಡ್ಯ 179, …

Read More »

ಕೋವಿಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣ : ಡಾ। ಪುಷ್ಪ ಅಮರನಾಥ

ಮೊಳಕಾಲ್ಮುರು : ತಾಲೂಕಿನ ಹಾನಗಲ್ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ಹೆಸರಲ್ಲಿ ಈಗಾಗಲೇ ರಾಜ್ಯದಲ್ಲಿ ಕೋವಿಡ್ -19 ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಾವಿರಾರುಕೋಟಿ ರೂ.ಗಳ ಹಗರಣದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ। ಪುಷ್ಪ ಅಮರನಾಥ ಅವರುಆರೋಪಿಸಿದರು.  ಕೊರೊನಾ ಪರೀಕ್ಷೆ ಪಿಪಿಇ ಸೀಲ್ ಡೌನ್ ನೆಪದಲ್ಲಿ ಲೂಟಿ ಮಾಡಲಾಗುತ್ತಿದೆ. ಪಿ.ಪಿ.ಇ, ಕಿಟ್ ಗಳ ಖರೀದಿ ಹಾಗೂ ಜನರ ಹೆಸರಲ್ಲಿ …

Read More »

ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಭಾವೈಕ್ಯ ಬ್ರಹ್ಮ ಚಲನಚಿತ್ರ ಚಿತ್ರೀಕರಣ ಪ್ರಾರಂಭ

ಅಮೀನಗಡ : ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದಿ ಪುರುಷರ ತಾನ ಸಿದ್ದನಕೊಳ್ಳದಲ್ಲಿ ಸುಮಾರು ಆರುನೂರು ವರ್ಷಕ್ಕೂ ಅಧಿಕ ಮಹಿಮೆ ಹೊಂದಿದ ಲಿಂಗಸೂರು ತಾಲೂಕಿನ ಅಂಕಲಿಮಠದ ಪವಾಡ ಪುರುಷ ಶ್ರೀ ಗುರು ಅಡವೀಶ ನೀರುಪಾಧೀಶ್ವರರ ಮಹಿಮೆಯನ್ನು ಹಾಗೂ ಅವರ ಅನೇಕ ಪವಾಡಗಳನ್ನು ಸಾರುವ ಉತ್ತರ ಕರ್ನಾಟಕದ ಮಹಾ ಮಹಿಮರಾದ ಇವರ ಜೀವನಾಧಾರಿತ ಚಿತ್ರ ಪೊಜ್ಯರ ಮಹಿಮೆಯ ಸಾರುವ ಆಧ್ಯಾತ್ಮಿಕ ಚಿತ್ರವೇ ಈ “ಭಾವೈಕ್ಯ ಬ್ರಹ್ಮ. ಎಂದು ಚಿತ್ರದ ನಾಯಕ ಮಾಸ್ಟರ್ ಆನಂದ …

Read More »