Breaking News

Recent Posts

ಮರೆಯದ ಮಾಣಿಕ್ಯ ಚಂದ್ರಕಾಂತ ಗೌಡರ ಇನ್ನು ಅವರು ನೆನಪು ಮಾತ್ರ

ಜೀವನದಲಿ ಕೆಲವು ವ್ಯಕ್ತಿಗಳು ಆಕಸ್ಮಿಕವಾಗಿ ಪರಿಚಯವಾಗಿ ಆ ಪರಿಚಯ ಎಂದು ಮರೆಯದ ಸ್ನೇಹವಾಗಿ ನಿತ್ಯ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಸೇರ್ ಮಾಡುತ್ತಾ ಸುಖ,ದುಃಖ ,ಹಂಚಿಕೊಳ್ಳಲು ನಮ್ಮ ಇನ್ನೊಂದು ಜೀವ ಅಂದ್ರೆ ಅದೇ ಸ್ನೇಹ ಅಂತಹ ಒಬ್ಬ ನಮ್ಮ ಆತ್ಮೀಯ ನಮ್ಮ ಸ್ನೇಹಿತ ಇಂದು ಮಧ್ಯಾಹ್ನ ೨:೩೦, ಸುಮಾರಿಗೆ ಹೃದಯಾಘಾತದಿಂದ ಕಾಲವಾಗಿದ್ದು ನಮ್ಮ ಸ್ನೇಹಿತ ವೃಂದದಲ್ಲಿ ಹಾಗೂ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ,ಕಳೆದ ಆರು ವರ್ಷಗಳಿಂದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪೆದೆಯಾಗಿ …

Read More »

ತಬ್ಲಿಘಿಗಳು ಕಾರಣರಲ್ಲ ಅವರನ್ನು ’ಬಲಿಪಶು’ಗಳನ್ನಾಗಿ ಮಾಡಲಾಗಿದೆ; ಮುಂಬೈ ಹೈಕೋರ್ಟ್‌

ಸರ್ಕಾರವನ್ನೂ ಟೀಕಿಸಿರುವ ನ್ಯಾಯಾಲಯ ದೇಶದಲ್ಲಿ ಸಾಂಕ್ರಾಮಿಕ ಬಿಕ್ಕಟ್ಟು ಉಂಟಾದಾಗ ಸರ್ಕಾರವು ರಾಜಕೀಯವಾಗಿ ತಮ್ಮನ್ನು ಉಳಿಸಿಕೊಳ್ಳಲು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ. ಮುಂಬೈ ; ಕಳೆದ ಮಾರ್ಚ್‌‌ನ ನಿಜಾಮುದ್ದೀನ್ ಬಳಿ ನಡೆದಿದ್ದ ತಬ್ಲಿಘಿ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ 29 ವಿದೇಶಿ ಪ್ರಜೆಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದು ಪಡಿಸಿರುವ ಮುಂಬೈ ಹೈಕೋರ್ಟ್ಈ ಪ್ರಕರಣದಲ್ಲಿ ತಬ್ಲಿಘಿಗಳನ್ನು ’ಬಲಿಪಶು’ಗಳು ಎಂದು ಕರೆದಿದೆ. ಈ ವೇಳೆ ರಾಷ್ಟ್ರದ ಮಾಧ್ಯಮಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, …

Read More »

ಭಾರತದಲ್ಲಿ ಲಸಿಕೆ ಅಭಿವೃದ್ಧಿ ಮಾಹಿತಿಗಾಗಿ ಶೀಘ್ರವೇ ಆನ್‌ಲೈನ್ ಪೋರ್ಟಲ್: ಐಸಿಎಂಎಆರ್!

ಭಾರತದಲ್ಲಿ ಕೊರೊನಾ ವೈರಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳಿಗೆ ಕಂಡುಹಿಡಿಯಲಾಗುತ್ತಿರುವ ಲಸಿಕೆಯ ಸಂಶೋಧನೆ ಮತ್ತು ಪ್ರಗತಿ ವರದಿಯನ್ನು ತಿಳಿಸಲು ಅಖಿಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್‌ನ್ನು ಉದ್ಘಾಟಿಸಲಿದೆ. ಭಾರತದಲ್ಲಿ ಕೊರೊನಾ ವೈರಸ್‌ಗಾಗಿ ಕಂಡು ಹಿಡಿಯಲಾಗುತ್ತಿರುವ ಲಸಿಕೆಯ ಸಂಶೋಧನೆ ಮತ್ತು ಪ್ರಗತಿ ವರದಿಯನ್ನು ತಿಳಿಸಲು ಅಖಿಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್‌ನ್ನು ಉದ್ಘಾಟಿಸಲಿದೆ. ಸದ್ಯಕ್ಕೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಯ ಕುರಿತಷ್ಟೇ ಮಾಹಿತಿ ನೀಡಲಿರುವ ಈ …

Read More »