Breaking News

Recent Posts

ಕೊಚ್ಚಿ: ರನ್ ವೇನಲ್ಲಿ ವಿಮಾನ ಅಪಘಾತ.

ಕೊಚ್ಚಿ:- ದುಬೈ- ಕೊಜಿಕೋಡ್​ ವಿಮಾನ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಇದ್ದರು. ಸಂಜೆ 7:41ರಲ್ಲಿ ಲ್ಯಾಂಡ್​ ಆಗಿದ್ದು, ರನ್​ವೇನಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್​ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ, ಎನ್‌ಡಿಆರ್‌ಎಫ್‌ ತಂಡದ 50 ಸೈನಿಕರು ರಕ್ಷಣಾ ಸ್ಥಳಕ್ಕೆ ಧಾವಿಸಿದ್ಧಾರೆ. ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, ಕನಿಷ್ಠ 35 ಮಂದಿ …

Read More »

ಕೇರಳ ಭೂಕುಸಿತ : 15 ಮಂದಿ ಸಾವು

ನವ ದೆಹಲಿ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಭೂಕುಸಿತದಿಂದ ಮೃತಪಟ್ಟವರ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಭಾರೀ ಮಳೆಯಾಗಿರುವ ರಾಜ್ಯದ ವಯನಾಡ್ ಜಿಲ್ಲೆಯ ಲೋಕಸಭಾ ಸಂಸದರಾಗಿರುವ ಶ್ರೀ ಗಾಂಧಿ, ಇನ್ನೂ ಸಿಕ್ಕಿಬಿದ್ದವರನ್ನು ರಕ್ಷಿಸುವಂತೆ ರಾಜ್ಯಕ್ಕೆ ಮನವಿ ಮಾಡಿದರು.“ಕೇರಳದ ಮುನ್ನಾರ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಅವರು ಸಿಕ್ಕಿಬಿದ್ದವರನ್ನು ಸುರಕ್ಷತೆಗೆ ಕರೆತರುವಂತೆ ನಾನು ರಾಜ್ಯ ಸರ್ಕಾರವನ್ನು ಕೋರುತ್ತೇನೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ …

Read More »

ಅಮೆರಿಕದ ಕಂಪನಿ ಗಿಂತ ಹತ್ತು ಪಟ್ಟು ಕಡಿಮೆ ಬೆಲೆಗೆ ಕೊರೊನಾ ಲಸಿಕೆ ನೀಡಲಿದೆ ಭಾರತೀಯ ಸಂಸ್ಥೆ

ನವದೆಹಲಿ: ಕರೊನಾ ಸಂಶೋಧನೆಯಲ್ಲಿ ಬಹುತೇಕ ಕಂಪನಿಗಳು ಅಂತಿಮ ಹಂತದ ಪ್ರಕ್ರಿಯೆಯಲ್ಲಿವೆ. ಮಾನವರ ಮೇಲಿನ ಪ್ರಯೋಗದಲ್ಲಿ ಮೂರನೇ ಹಂತದಲ್ಲಿದ್ದು, ವರ್ಷಾಂತ್ಯಕ್ಕೆ ಹತ್ತಾರು ಕಂಪನಿಗಳ ಲಸಿಕೆ ಮಾರುಕಟ್ಟೆಯಲ್ಲಿ ಇರಲಿವೆ. ಕೆಲ ಸಂಸ್ಥೆಗಳು ಆಯಾ ದೇಶಗಳ ಪೂರ್ಣ ಆರ್ಥಿಕ ಸಹಕಾರದಲ್ಲಿ ಸಂಶೋಧನೆ ನಡೆಸುತ್ತಿವೆ. ಹೀಗಾಗಿ ಅಂಥ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೂ ಉಳಿದ ದೇಶಗಳು ಹೆಚ್ಚಿನ ಬೆಲೆ ನೀಡಲೇಬೇಕಾಗುತ್ತದೆ. ; ಪಾಮಿರ್​ ಪರ್ವತ ಶ್ರೇಣಿಯೆಲ್ಲ ತನ್ನದೇ..! ಚೀನಾ ವಿಸ್ತರಣಾ ದಾಹಕ್ಕೆ ಕೊನೆಯೇ ಇಲ್ಲ; ತಜಕಿಸ್ತಾನ್​ಗೆ ಆತಂಕ …

Read More »