Breaking News

Recent Posts

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ.

ಬದಾಮಿ ತಾಲ್ಲೂಕಿನ ಸಂಘದ ಕಾರ್ಯಾಲಯದಲ್ಲಿ ಇಂದು ೭೪ ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಸರಳವಾಗಿ ಬದಾಮಿ ತಾಲ್ಲೂಕಿನ ಬೀರಲಿಂಗೇಶ್ವರ ಹಾಲುಮತ ಸಮುದಾಯ ಭವಣದಲ್ಲಿ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು,ಈ ಸು ಸಂಧರ್ಭದಲ್ಲಿ ನೂತನ ಕ,ಪ,ಕು,ಸಂ,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಹನಮಂತ ಅಪ್ಪನವರ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಗೌರವ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಡಿ,ಬಿ,ಸಿದ್ದಾಪುರ,ಕ,ಪ,ಕು,ನಿ. ಹನಮಂತ ದೇವರಮನೆ,ತಾಲೂಕು ಅಧ್ಯಕ್ಷರು ಕುರುಬರ ಸಂಘ,ಬದಾಮಿ ಹಾಗೂ …

Read More »

ಸೂಳೇಭಾವಿ ಸರಕಾರಿ ಆಸ್ಪತ್ರೆಯಲ್ಲಿ ಡಾ|| ಅಶೋಕ ಕುಂಟೋಜಿ ಅವರಿಂದ ಧ್ವಜಾರೋಹಣ.

ಅಮೀನಗಡ: ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಆಸ್ಪತ್ರೆ) ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಸಮ್ಮುಖದಲ್ಲಿ , ಡಾ|| ಅಶೋಕ ಕುಂಟೋಜಿ ಅವರು ಸರಳವಾಗಿ ಧ್ವಜಾರೋಹಣ ನೆರವೇರಿಸಿದರು, ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಾಕೀರ್ ಮುಲ್ಲಾ, ಬಿ.ಆರ್‌.ತೋರಗಲ್ಲ. ಬಸವರಾಜ ಆಲೂರ, ಶ್ರೀ ಮದುಮತಿ ಸಜ್ಜನ, ಶ್ರೀಮತಿ ಶಾಂತಾ ಕಲ್ಯಾಣಿ, ಶ್ರೀಮತಿ ಶಕುಂತಲಾ ಆಡಿನ, ಶ್ರೀಮತಿ ಸುರೇಖಾ ದುತ್ತರಗಿ, …

Read More »

ನಾಡ ಕಚೇರಿಯಲ್ಲಿ ಎಸ್,ವ್ವಿ ಕುಂದರಗಿ ಅವರಿಂದ ಧ್ವಜಾರೋಹಣ

ಅಮೀನಗಡ ನಗರದಲ್ಲಿ ಇಂದು ಕಂದಾಯ ಇಲಾಖೆಯಲ್ಲಿ ಸರಳವಾಗಿ ೭೪ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಧ್ವಜಾರೋಹಣ ನೆರವೆರಿಸಿದ ಉಪ ತಹಶಿಲ್ದಾರ ಎಸ್,ವ್ಹಿ ಕುಂದರಗಿ ಅವರು ಈ ವರ್ಷ ಕೋವಿಡ್( 19) ದೇಶದಲ್ಲಿ ಕೆಟ್ಟ ಪರಿಣಾಮ ಬೀರಿದ್ದು ಈ ಸಂಭ್ರಮ ಆಚರಿಸುವಷ್ಟು ಜನರಲ್ಲಿ ಖುಷಿ ಇಲ್ಲ ಬೀಕರ ಈ ಕರೋನ ದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು ಈ ಸಂಧರ್ಭದಲ್ಲಿ ನಮ್ಮ ಸೈನಿಕರಿಗೆ,ದೇಶದ ಸ್ವತಂತ್ರ, ಕರೋನ ವಿರುದ್ದ ಹೋರಾಟ ನಡೆಸಿರುವ ವೈದ್ಯರುಗಳಿಗೆ ಧನ್ಯವಾದ …

Read More »