Breaking News

Recent Posts

ಮರೆಯದ ಮಾಣಿಕ್ಯ ನನ್ನ ಅಪ್ಪಾಜಿ ಭಾವಯಾನ

ನಾನು ಬಾಲ್ಯದಲ್ಲಿ ಜೀವನ ಇಷ್ಟೊಂದು ಕಠಿನ ಅಂತ ಅಂತ ಭಾವಿಸಿರಲಿಲ್ಲ ,ಪ್ರತಿ ಕ್ಷಣ,ಪ್ರತಿ ನಿಮಿಷಗಳು ನನ್ನ ಅಪ್ಪಾಜಿ ತೊರಿಸುತ್ತಿದ್ದ ಅಕ್ಕರೆ ,ಕಾಳಜಿ, ಅಂದು ನನಗೆ ಹಿಂಸೆ ಅನ್ನಿಸುತ್ತಿತ್ತು ಇಂದು ಅದರ ನಿಜವಾದ ಬೆಲೆ ಆ ಪ್ರೀತಿ ,ಮಮತೆ ,ಇಂದು ನಾ ಕಳೆದುಕೊಂಡ ಮೇಲೆ ನಾ ಹಾಕೊ ಪ್ರತಿ ಕಣ್ಣೀರಿನಲ್ಲೊ ಅಪ್ಪನ ತ್ಯಾಗ,ಮಗಳ ಕಾಳಜಿ, ಏನೂ ಅಂತ ಇವಾಗ ಗೊತ್ತಾಗಿದೆ ಆದರೆ ಕಾಲ ಮಿಂಚಿದೆ ಅಪ್ಪಾಜಿ ಎಂದು ಕರೆದರೂ ಸಹ ಕೆಳದಷ್ಷಟು …

Read More »

ಬಿಹಾರದ ಸಣ್ಣ ಊರಿನ 18 ವರ್ಷದ ಹುಡುಗ ಹೊಸ ಕಂಪನಿಯನ್ನೇ ಕಟ್ಟಿದ್ದೇಗೆ?

ನವದೆಹಲಿ, ಆಗಸ್ಟ್‌ 12: ಬಿಹಾರದ ಸಣ್ಣ ಪಟ್ಟಣದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ 18 ವರ್ಷದ ಹುಡುಗ ಈಗ ಮೈತ್ರಿ ಸ್ಕೂಲ್ ಆಫ್ ಎಂಟರ್‌ಪ್ರಿನಶಿಪ್ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಈತನ ಹೆಸರು ರೋಹಿತ್ ಕಶ್ಯಪ್. ಬಿಹಾರದ ಪುಟ್ಟ ನಗರದಲ್ಲಿ ಸರಿಯಾದ ಸಂಪನ್ಮೂಲಗಳಿಲ್ಲದಿದ್ದರೂ, ಅವರು ಒಲಿಂಪಿಯಾಡ್‌ಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು ಮತ್ತು ಐಸಿಎಐ ವಾಣಿಜ್ಯ ವಿಭಾಗದಲ್ಲಿ 1,000 ಕ್ಕಿಂತ ಕಡಿಮೆ ಸ್ಥಾನಗಳಿಸುವಲ್ಲಿ ಯಶಸ್ವಿಯಾದರು. ಕಶ್ಯಪ್ ಅನೇಕ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಬೂಟ್‌ಕ್ಯಾಂಪ್‌ಗಳ ಭಾಗವಾಗಿದ್ದರು. ಕಶ್ಯಪ್ …

Read More »

ತೆರಿಗೆ ವ್ಯವಸ್ಥೆ ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

ನವದೆಹಲಿ: ತೆರಿಗೆ ವ್ಯವಸ್ಥೆಯಲ್ಲಿ ತಡೆರಹಿತ, ನೋವುರಹಿತ ಹಾಗೂ ಮುಖರಹಿತ ಮಾಡುವುದೇ ನಮ್ಮ ಪ್ರಯತ್ನ ಎಂದ ಪ್ರಧಾನಿ ಮೋದಿ ಹೇಳಿದರು. ನೂತನ ತೆರಿಗೆ ಸುಧಾರಣೆ ಯೋಜನೆಗೆ ಚಾಲನೆ ನೀಡಿದ ಮಾತನಾಡಿದ ಅವರು ನೂತನ ಯೋಜನೆಯು ಕಳೆದ ಆರು ವರ್ಷಗಳಲ್ಲಿ ಕೈಗೊಂಡ ನೇರ ತೆರಿಗೆ ಸುಧಾರಣೆಗಳ ಪ್ರಯಾಣವನ್ನು ಯಶಸ್ವಿಯಾಗಿ ಮುನ್ನೆಡೆಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ನೂತನ ತೆರಿಗೆ ವ್ಯವಸ್ಥೆಯು ಮುಖರಹಿತ ಮೌಲ್ಯಮಾಪನ, ಮುಖರಹಿತ ಮನವಿ ಮತ್ತು ತೆರಿಗೆದಾರರ ಚಾರ್ಟರ್​ನಂತಹ ಅತಿ ದೊಡ್ಡ ಸುಧಾರಣೆಯಾಗಿದೆ. ಮುಖರಹಿತ …

Read More »