Breaking News

Recent Posts

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ & ರಮಜಾನ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಬಸಲಿಂಗಪ್ಪ

ಸನ್ನಾನ್ಯ ಶ್ರೀ ಬಸಲಿಂಗಪ್ಪ ಬೂದಿಹಾಳ ಭಾರತೀಯ ಜನತಾ ಪಾರ್ಟಿ ಪಕ್ಷದ ಹಿರಿಯ ಮುಖಂಡರು ,ಸಾ!! ಕುಟಗನಕೇರಿ ತಾಲ್ಲೂಕು : ಬದಾಮಿ, ಜಿಲ್ಲಾ ಬಾಗಲಕೋಟೆ ,ಇವರಿಂದ ಮಾನ್ಯರೇನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಡಿಗೆ ಈ ಹೊಸವರ್ಷ ಹೊಸ ಹರಷವನ್ನು ತಂದು ಕೊಡಲಿ, ಈ ನಾಡಿನಲ್ಲಿ ಸಂಪೂರ್ಣವಾಗಿ ಈ ವರ್ಷ ಮಳೆ ,ಬೆಳೆ ಚನ್ನಾಗಿ ಬರಲಿ ನಾಡಿನ ಸಮೃದ್ಧಿ ಹೆಚ್ಚಾಗಿ ಎಲ್ಲಾ ರೈತರ ಬಾಳು ಹಸನಾಗಲಿ …

Read More »

ಗಂಗನಬೂದಿಹಾಳದಲ್ಲಿ ದಿ, ೨೫ ರಿಂದ ೨೭ ರ ವರೆಗೆ ಶ್ರೀ ಮಾರುತೇಶ್ವರ ಮೂರ್ತಿ ಪ್ರಾಣಪ್ರತಿಷ್ಠಾಪನೆ, & ಕುಂಭಾಭಿಶೇಖ ಮಹೋತ್ಸವ

ಬದಾಮಿ: ತಾಲೂಕಿನ ಗಂಗನಬೂದಿಹಾಳ ಗ್ರಾಮದಲ್ಲಿ ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಶ್ರೀ ಹಾದಿ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಕುಂಭಾಭಿಷೇಖ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ದಿನಾಂಕ 25/ 03 / 2025 ಮಂಗಳವಾರ ದಿಂದ 26/ 27 ರ ಗುರುವಾರದ ವರೆಗೆ ಶ್ರೀ ಮಾರುತೇಶ್ವರ ಮೂರ್ತಿ ಮರು ಪ್ರಾಣಪ್ರತಿಷ್ಠಾಪನೆ , ಹಾಗೂ ಗೋಪುರಕ್ಕೆ ಕುಂಭಾಭಿಶೇಖ ಮತ್ತು ಹೋಮ,ಹವನ ನಡೆಯಲಿದೆ. ಗ್ರಾಮದ ಎಲ್ಲಾ ಸದ್ಬಕ್ತರು …

Read More »

Up X casino официальный веб-журнал онлайн казино делать бесплатно в аппараты

Агнозия данного верховодила может бросить для блокировке всех несвободных аккаунтов. Прилагаются теперешние способу зашифровки для организации защиты информации. Зарегистрирование на Up X представляет собой простой выскабливание, делающий предложение до некоторой степени комфортабельных способов образования аккаунта. Любой из упомянутых технологий владеет свои достижения а также дефекты.

Read More »