Breaking News

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ವೆಂಕಟೇಶ ನಾಯ್ಕೆ ಇಲಕಲ್ಲ, ಕಾಮತ್ ಹೊಟೇಲ್

ಶ್ರೀ ವೆಂಕಟೇಶ ನಾಯ್ಕೆ ಮಾನೇಜಿಂಗ್ ಡೈರೆಕ್ಟರ್ ಹೊಟೇಲ್ ಕಾಮತ್ ಇಲಕಲ್ಲ ಹಾಗೂ ಹೊಟೇಲ್ ಉಧ್ಯಮಿದಾರರು .ಮತ್ತು ವೆಂಕಟೇಶ್ವರ ಜೂಸ್ ಪಾರ್ಲರ್ ಹಾಗೂ ವೆಂಕಟೇಶ್ವರ ಬೇಕರಿ ಅಂಗಡಿ ಮಾಲೀಕರು: ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,

ಹೊಟೇಲ್ ಕಾಮತ್ ಇಲಕಲ್ಲ ಸುಸಜ್ಜಿತ ಹಾಗೂ ಉತ್ತಮ ಗುಣಮಟ್ಟದ ಊಟ ಹಾಗೂ ಉಪಹಾರ ಸುಸಜ್ಜಿತ ಆಸನ ವ್ಯವಸ್ಥೆಗೆ ನಂಬರ್ ಒನ್ ಮಾನೇಜಿಂಗ್ ಡೈರೆಕ್ಟರ್ ಆದ ವೆಂಕಟೇಶ ನಾಯ್ಕೆ ಹಾಗೂ ಹೊಟೇಲ್ ಸಿಬ್ಬಂದಿಗಳಿಂದ ನಾಡಿನ ಜನತೆಗೆ ಹಾಗೂ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,

ಗ್ರಾಹಕರೊಂದಿಗೆ ಅಣ್ಣಾ ವೆಂಕಟೇಶ ನಾಯ್ಕೆ

ಇಲಕಲ್ಲ ನಗರದ ಹೊಟೇಲ್ ಕಾಮತ್ ರೆಸ್ಟೋರೆಂಟ್ ಶುದ್ದ ಸಸ್ಯಹಾರಿ ಹೊಟೇಲ್,

ಮ್ಯಾನೇಜರ್ : ಶಂಕರ್ ಶಿಕಾರಿಪುರ, ಪೊನ್ ನಂಬರ್ : 9845926077,

ರಾತ್ರಿ ವೇಳೆ ಕಾಮತ್ ರೆಸ್ಟೊರೆಂಟ್ ಸುಂದರ ನೋಟ

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.