Breaking News

Recent Posts

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶಿವಾನಂದ ಜಿ ಅರಿಬಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರದಂಟು ನಗರ ಅಮೀನಗಡದ. ಪ್ರತಿಷ್ಠಿತ ಶ್ರೀ ಜಯಶ್ರೀ ನೇಕಾರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀ ಶಿವಾನಂದ ಜಿ ಅರಿಬಿ ಅವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲ ನೇಕಾರ ಬಾಂಧವರಿಗೆ ಹೊಸ ವರ್ಷದ ಹಾಗೂ ಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದರು. ಮುಖ್ಯ ಕಾರ್ಯನಿರ್ವಾಹಕರು: ಎಸ್,ಜಿ, ಅರಿಬಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿಯ …

Read More »

ಬಾಗಲಕೋಟೆ ಜಿಲ್ಲಾ ಕೊರಮ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಅಶೋಕ ಭಜಂತ್ರಿ & ಪದಾರ್ಥಗಳ ಆಯ್ಕೆ

ನೂತನ ಬಾಗಲಕೋಟೆ ಜಿಲ್ಲೆಯ ಕೊರಮ ಸಮಾಜದ ಅಧ್ಯಕ್ಷರಾಗಿ ಇಂದು ಶ್ರೀ ಅಶೋಕ ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾದರು. ಬಾಗಲಕೋಟೆ :ಜಿಲ್ಲೆಯ ಕೊರಮ ಸಮಾಜದ ನೂತನ ಪದಾಧಿಕಾರಿಗಳನ್ನು ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು, ಕೊರಮ ಸಮಾಜದ(ಭಜಂತ್ರಿ) ನೂತನ ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯಲ್ಲಿ BO,DDPI ಆಗಿ ನಿವೃತ್ತಿ ಹೊಂದಿದ ನಂತರ ಸಮಾಜದ ಭಲವರ್ಧನೆ ಹಾಗೂ ಚಾಣಕ್ಯ ಸಂಘಟಕರಾದ ಅಶೋಕ ಅವರು ೧೯೯೨ ರಲ್ಲಿಯೇ ನೌಕರರ ಸಂಘದ ಮೂಲಕ ಸಮಾಜದ ಒಗ್ಗಟ್ಟಿನ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವಶಂಕರ ಚೂರಿ

ಶ್ರೀ ಶಿವಶಂಕರ್ ಎನ್ ಚೂರಿ ಮಾಲೀಕರು : ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಆನದಿನ್ನಿ ಕ್ರಾಸ್ (ಗದ್ದನಕೇರಿ) ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ಉತ್ತಮ ಕ್ವಾಲಿಟಿ ಹಾಗೂ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿ ತಮಗೆ ನೀಡುತ್ತಿದೆ,ದಿನದ ಎಲ್ಲಾ ಸಮಯದಲ್ಲಿ ಸರ್ವಿಸ್ ಲಭ್ಯ ಒಮ್ಮೆ ಗದ್ದನಕೇರಿ ಕ್ರಾಸ್ ನಿಂದ ೧ ಕಿ,ಮೀ, ಅಂತರದಲ್ಲಿ ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಬಂಕ್ ಗೆ ಬೇಟಿ …

Read More »