Breaking News

Recent Posts

ವಿಮಾನಗಳ ದುರಂತದಲ್ಲಿ ಮೃತಪಟ್ಟ ಬೆಳಗಾವಿಯ ವಿಂಗ್ ಕಮಾಂಡರ್ ಹನಮಂತರಾವ್ ಅವರಿಗೆ ಗಣ್ಯೆರಿಂದ ಅಂತಿಮ ನಮನ

ಬೆಳಗಾವಿ: ಎರಡು ವಿಮಾನಗಳ ದುರಂತದಲ್ಲಿ ಹುತಾತ್ಮರಾದ ಬೆಳಗಾವಿಯ ಪೈಲಟ್, ವಿಂಗ್ ಕಮಾಂಡರ್‌ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ನಮನ ಸಲ್ಲಿಸಿದ ಬಳಿಕ, ಗಣ್ಯರು ಅಂತಿಮ ನಮನ ಸಲ್ಲಿಸಲಾಯಿತು. ಯೋಧನ ಪಾರ್ಥೀವ ಶರೀರವನ್ನು ಸೇನೆಯ‌ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಜಿಲ್ಲಾಧಿಕಾರಿ ಪಾಟೀಲ ಅವರಿಂದ ಶ್ರದ್ಧಾಂಜಲಿ: ಗ್ವಾಲಿಯರ್ ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ …

Read More »

ಗೋವಾದ ಅಪ್ಪಟ ಕನ್ನಡ ಅಭಿಮಾನಿ ಮುರಳಿ ಮೋಹನ್ ಶಟ್ಟಿ ಅವರಿಗೆ “ಸಮಾಜ ಸೇವಾರತ್ನ , ರಾಜ್ಯ ಪ್ರಶಸ್ತಿಗೆ ಆಯ್ಕೆ

ಗೋವಾ: ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಮುರಳಿ ಮೋಹನ್ ಶಟ್ಟಿ ಬೃಹತ್ ಹೋಟೆಲ್ ಉದ್ಯಮಿ ಶ್ರೀ ಮುರಳಿ ಮೋಹನ್ ಶಟ್ಟ ಕರ್ನಾಟಕದ ಹೆಮ್ಮೆಯ ಕನ್ನಡಿಗನ ಸಣ್ಣ ಪರಿಚಯ 400 ಯುವಕರಿಗೆ ಕೆಲಸ ಕೊಟ್ಟ ಕನ್ನಡದ ಕುವರ ಮುರಳಿ ಮೋಹನ್ ಶಟ್ಟಿ ಹೋಟೆಲ್ ಉದ್ಯಮಿ ಶ್ರೀ ಮುರಳಿ ಮೋಹನ್ ಶಟ್ಟಿ ಅವರಿಂದ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಮತ್ತೆ …

Read More »

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಈಶ್ವರಪ್ಪ ಶಂಕ್ರಪ್ಪ ರಾವುತರ್

ಶ್ರೀ ಈಶ್ವರಪ್ಪ ಶಂಕ್ರಪ್ಪ ರಾವುತರ್ ಮಾಲಿಕರು ; ಶ್ರೀ ವಿನಾಯಕ ಅಗ್ರೋ ಟ್ರೇಡರ್ಸ್ ಬೆಲೂರ ಇವರಿಂದ ನಾಡಿನ ಸಮಾ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

Read More »