Breaking News

Recent Posts

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವಶಂಕರ ಚೂರಿ

ಶ್ರೀ ಶಿವಶಂಕರ್ ಎನ್ ಚೂರಿ ಮಾಲೀಕರು : ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಆನದಿನ್ನಿ ಕ್ರಾಸ್ (ಗದ್ದನಕೇರಿ) ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ಉತ್ತಮ ಕ್ವಾಲಿಟಿ ಹಾಗೂ ಉತ್ತಮ ಸೇವೆಯನ್ನು ನಮ್ಮ ಸಿಬ್ಬಂದಿ ತಮಗೆ ನೀಡುತ್ತಿದೆ,ದಿನದ ಎಲ್ಲಾ ಸಮಯದಲ್ಲಿ ಸರ್ವಿಸ್ ಲಭ್ಯ ಒಮ್ಮೆ ಗದ್ದನಕೇರಿ ಕ್ರಾಸ್ ನಿಂದ ೧ ಕಿ,ಮೀ, ಅಂತರದಲ್ಲಿ ಶ್ರೀ ಸಿದ್ದರಾಮೇಶ್ವರ ಪೆಟ್ರೋಲಿಯಂ ಬಂಕ್ ಗೆ ಬೇಟಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಡಾ: ಪ,ಪೂ ಶ್ರೀ ಗುರುಮಹಾಂತ ಮಹಾ ಸ್ವಾಮಿಗಳು

ಮು,ನಿ,ಪ್ರ ಡಾ: ಶ್ರೀ ಗುರುಮಹಾಂತ ಮಹಾಸದವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಪರಮ ಪೂಜ್ಯರು ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪೂಜ್ಯರ ಈ ಹಿತ ವಚನಗಳನ್ನು ಅವಲೋಕನ ಮಾಡಿಕೊಂಡು ಈ ಸಂದೇಶವನ್ಬು ಶೇರ್ ಮಾಡಿ ಈ ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಲು ನಮ್ಮ ಕಳಕಳಿ.

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮಾಜಿ ಗ್ರಾ,ಪಂ,ಅಧ್ಯಕ್ಷ ಬಸವರಾಜ್ ಆರ್ ,ಬನ್ನಿ

ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು. …

Read More »