Breaking News

Recent Posts

ಕಬ್ಬರಗಿ ಗ್ರಾಮ ಪಂಚಾಯತಿ ಕೂಲಿ ಕಾರ್ಮಿಕರ ಕರ್ಮಕಾಂಡ! ಕೆಲಸ ಬಿಟ್ಟು ಎಕ್ಕಾಸಕ್ಕಾ ಡಾನ್ಸ್ ಮಾಡಿ ಕಾಲಾಹರಣ

:ಹಣನಮಸಾಗರ; ಕೇಂದ್ರ ಸರಕಾರದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕೂಲಿ ಕಾರ್ಮಿಕರಿಗೆ ಹಾಗೂ ಒಂದು ಕುಟುಂಬಕ್ಕೆ ೧೦೦ ದಿನ ಗ್ರಾಮ ಪಂಚಾಯತಿ ಕೂಲಿ ಕೆಲಸ ಕೊಡಬೇಕು ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನಾವಾಗಿ ದೆ,ಇದರಿಂದ ನಿತ್ಯ ನೂರಾರು ಜನರು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂಚಾಯತಿಗಳಲ್ಲಿ ಸೇಬನಕಟ್ಟಿ ಗ್ರಾಮದ ಕೆರೆ ಕೆಲಸ ನಡೆದಾಗ ಕೂಲಿ ಕಾರ್ಮಿಕರ ಡಾನ್ಸ್ ಕೆಲಸವನ್ನೆ ಮಾಡದೆ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಮಂಜುನಾಥ ಗೌಡರ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಮುರಡಿ ಗ್ರಾಮದ ಶ್ರೀ ಮಂಜುನಾಥ ಹನಮಗೌಡ ಗೌಡರ ,ಮಾಜಿ ತಾಲೂಕ ಪಂಚಾಯತ ಸದಸ್ಯರು, ಹಾಗೂ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಆಯೋಗ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ಮತ್ತು ಗ್ರಾಮದ ಹಿರಿಯರಿಗೆ SDMC ಸರ್ವ ಸರ್ವ ಸದಸ್ಯರಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದರು. ಈ ಸಂದರ್ಭಗಳಲ್ಲಿ BB News Channel ಕನ್ನಡ ಶಾಲೆ ಉಳಿಸಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ PKPS ಆಡಳಿತ ಮಂಡಳಿ ನಿಂಬಲಗುಂದಿ

ಬಾಗಲಕೇಟೆ ಜಿಲ್ಲೆಯ ಹುನಗುಂದ ತಾಲೂಕಿನ ನಿಂಬಲಗುಂದಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮಸ್ತ ಆಡಳಿತ ಮಂಡಳಿ ವತಿಯಿಂದ ನಾಡಿನ ಜನತೆಗೆ ಹಾಗೂ ಎಲ್ಲಾ ರೈತ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಂಬಲಗುಮದಿ ಇವರಿಂದ ಗ್ರಾಮದ ಸುಸಜ್ಜಿತವಾದ ಸಂಘದ ರ್ಕಾಲಯ ಮಾನ್ಯರೇ ಯವತ್ತು ಸಂಘದ ಗೌರವಾನ್ವಿತ ರೈತ ಬಾಂಧವರಲ್ಲಿ ಹಾಗೂ ಸಂಘದ ಸಾಲಗಾರಲ್ಲಿ ವಿನಂತಿ ಏನಂದರೆ ಎಲ್ಲರಿಗೂ ಈ …

Read More »