Breaking News

Recent Posts

ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘ ದಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾರ್ದಿಕ ಶುಭಾಶಯಗಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪ್ರತಿಷ್ಠಿತ  ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘದಿಂದ ಸಮಸ್ತ ನೇಕಾರ ಬಾಂಧವರಿಗೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರಿದ ಸಂಘದ ಗೌರವಾನ್ವಿತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸನ್ಮಾನ್ಯ ಶ್ರೀ ಮಲ್ಲಪ್ಪ ಗು ನೆಮದಿ ಅಧ್ಯಕ್ಷರು ಸನ್ಮಾನ್ಯ ಶ್ರೀ ಆನಂದ ರಾಮಪ್ಪ ,ಜನಿವಾರದ ಉಪಾಧ್ಯಕ್ಷರು ಶ್ರೀ ಶಾಖಾಂಬರಿ ನೆ,ಸ,ಸಂ, ಪ್ರತಿಷ್ಠಿತ  ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘದಿಂದ …

Read More »

ಅಗಸ್ಟ್ ೧೨ ಕ್ಕೆ ಶಿವಶರಣ ಶ್ರೀ ನೂಲಿಚಂದಯ್ಯನವರ ಜಯಂತಿ ಅಧಿಕೃತ ಸರಕಾರದ ಆದೇಶಕ್ಕೆ ಕೊರಮ ಜನಾಂಗದಿಂದ ಕೃತಜ್ಞತೆಗಳು

ಹುನಗುಂದ : ಇಂದು ನಗರದ MR ಲಾಡ್ಜ್ ನಲ್ಲಿ ಕೊರಮ ಜನಾಂಗದ ಕುಲಗುರು ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ರಜಾ ದಿನ ರಹಿತವಾಗಿ ಇದೆ ತಿಂಗಳು ಅಗಸ್ಟ್ ೧೨ ನೇ ತಾರಿಕಿಗೆ ಆಚರಿಸಲು ಸರಕಾರ ಅಧಿಕೃತ ಆದೇಶ ಹೋರಡಿಸಿದೆ. ದಶಕಗಳಿಂದ ಕೊರಮ ಜನಂಗದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಕೊರಮ ಸಮಾಜದ ಹೋರಾಟ ಬರಿ ಈ ಜಯಂತಿ ಆಚರಣೆ ಅಲ್ಲ ಸರಕಾರ ಕೊರಮ ಜನಾಂಗದ ನಿಮಗ ಮಂಡಳಿ …

Read More »

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಜ್ಯೋತಿ ಜಗದೇಶ ಪೂಜಾರ,ಸೂಳೇಭಾವಿ

ನಾಡಿನ ಸಮಸ್ತ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂ,ಸದಸ್ಯರಾದ ಶ್ರೀಮತಿ ಜ್ಯೋತಿ ಜ ಪೂಜಾರ ಇವರಿಂದ ಶ್ರೀಮತಿ ಜ್ಯೋತಿ ಜಗದೇಶ ಪೂಜಾರ ಇವರಿಂದ ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಹಾಗೂ ಮಹಾ ಲಕ್ಷ್ಮೀಲಯ ಕೃಪಾ ಆರ್ಶಿವಾದ ಎಲ್ಲರ ಮೇಲೆ ಇರಲಿ ಎಂದು ಆಶಿಸುತ್ತೇನೆ.

Read More »