Breaking News

Recent Posts

ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಸಮಾಜ ಸೇವಕಿ ಶ್ರೀಮತಿ ಜ್ಯೋತಿ ರ ಸರಡಗಿ

ಖ್ಯಾತ ಗಣಿ ಉಧ್ಯಮಿಗಳಾದ ಹಾಗೂ ಎಚ್,ಆರ್ ಮೈನ್ಸ್ ಕಂ,ಉಪಾಧ್ಯಕ್ಷರಾದ ಶ್ರೀ ರಾಚಪ್ಪ ಸರಡಗಿ ದಂಪತಿಗಳಿಂದ ವರಮಹಾಲಕ್ಚ್ಮೀ ಹಬ್ನದ ಶುಭಾಶಯ ಸಮಾಜ ಸೇವಕರು ಮಹಿಳಾ ಮಂಡಲದ ಯುವ ನಾಯಕಿ ಶ್ರೀಮತಿ ಜ್ಯೋತಿ ಆರ್ ಸರಡಗಿ ಸಮಾಜ ಸೇವಕರು ,ಇವರಿಂದ

Read More »

ಶೂಲೇಭಾವಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಮಹಿಳಾ ಒಕ್ಕೂಟದಿಂದ ರಾಷ್ಟ್ರಧ್ವಜ ತಯಾರಿ! ಮೆಚ್ಚುಗೆ ವ್ಯಕ್ತಪಡಿಸಿದ ತಾಲೂಕ ಪಂಚಾಯತಿ,EO ಮ್ಯಾಗೇರಿ

ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಶ್ರೀ ಕಾಳಿಕಾದೇವಿ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ರಾಷ್ಟ್ರಧ್ವಜ ತಯಾರಿಸುತ್ತಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ದೇಶ ಭಕ್ತರು,ದೇಶಾಭಿಮಾನಿಗಳು ಐದು ದಿನಗಳ ಕಾಲ ಅವರ ಅವರ ಮನೆಯ ಮೇಲೆ ನಮ್ಮ ಹೆಮ್ಮಯ ರಾಷ್ಟ್ರ ಧ್ವಜ ರಾರಾಜೀಸಬೇಕು. ಎಂದು ಪ್ರತಿ ತಾಲೂಕಿನ ವಿವಿಧ ಮಹಿಳಾ ಸಂಘಗಳು,ನಹಿಳಾ ಒಕ್ಕೂಟಗಳಿಗೆ ರಾಷ್ಟ್ರ ಧ್ವಜ ತಯಾರಿಸುವ ಕೆಲಸ ನೀಡಿದ್ದು ಪ್ರತಿ ಗ್ರಾಮ ಸಣ್ಣ ಪಂಚಾಯತಿಗೆ ೫೦೦ …

Read More »

ಗಬ್ಬೆದ್ದು ನಾರುತ್ತಿದೆ ವಾರ್ಡ ನಂ, ೪ ಶಾದಿಮಹಲ್ ರಸ್ತೆ ಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ /ಸದಸ್ಯರು

ಶೂಲೇಭಾವಿ ಗ್ರಾಮದ ಶಾದಿಮಹಲ್ ಕೊಳಚೆ ನೀರಿನ ರಸ್ತೆಯಿಂದ ಮಲೇರಿಯಾ ರೋಗದ ಭೀತಿ ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಗೆ ಇದೊಂದು ಉದಾಹರಣೆ ಅಷ್ಟೇ ಆಟಕುಂಟು ಲೆಕ್ಕಲಿಲ್ಲದ ಅಭಿವೃದ್ಧಿ ಅಧಿಕಾರಿ ಎಮ್,ಎ ದಖನಿ ಅವರ ಅಸಮರ್ಥ ಆಡಳಿತದಿಂದ ಜನತೆ ಕಂಗಾಲಾಗಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನರು ನಿತ್ಯ ಅನೇಕ ಸಮಸ್ಯೆಗಳನ್ನು ಹೊತ್ತು ಪಂಚಾಯತಿಗೆ ತಿರುಗಾಡಿ ಸುಸ್ತಾಗಿದ್ದಾರೆ. ಬರೀ ಸುಳ್ಳುಗಳ ಸರದಾರ ಎಮ್,ಎ ದಖನಿ …

Read More »