Breaking News

Recent Posts

ಇಲಕಲ್ಲ ನಗರದಲ್ಲಿ ಶ್ರೀಗಳ ನೇತೃತ್ವದಲ್ಲಿ ಮದ್ಯವರ್ಜನ ಪೂರ್ವಭಾವಿ ಸಭೆ

ಇಲಕಲ್ಲ : ತಾಲೂಕಿನ ವಲಯದಲ್ಲಿ ಮದ್ಯವರ್ಜನ ತಾಲೂಕಿನ ಪೂರ್ವಭಾವಿ ಸಭೆಯನ್ನು ಇಲಕಲ್ಲ ನಗರದ ಶ್ರೀ ಮಠದ ದಾಸೋಹ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಶ್ರೀ ಮ. ನಿ. ಪ್ರ. ಗುರು ಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರು ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರು, ನಗರದ ಗಣ್ಯವ್ಯಕ್ತಿಗಳು ಮತ್ತು ಜಿಲ್ಲಾ ಜನಜಾಗೃತಿ ಸದಸ್ಯರು ಮತ್ತು ಸಮಾಜ ಸೇವಕರು ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು …

Read More »

ವಿಶ್ವಯೋಗ ದಿನಾಚರಣೆ ಅಂಗವಾಗಿ ನಡೆದ ಐದು ದಿನದ ಯೋಗ ಶಿಬಿರ ಮುಕ್ತಾಯ

ಐದು ದಿನಗಳ ಕಾಲ ನಿರಂತರ ಯೋಗ ಶಿಬಿರ ನಡಿಸಿಕೊಟ್ಟ ಯೋಗಪಟು ಶ್ರೀ ಸಂಗಮೇಶ ಘಂಟಿ ಅವರಿಗೆ ಸಾರ್ವಕರ ಯುವ ಸೇನೆಯಿಂದ ಗೌರವ ಸನ್ಮಾನ ಮಾಡಿ ಹೊವಿನ ಪುಷ್ಪಗಳ ಅರ್ಪನೆ. ಅಮೀನಗಡ:  ವಿಶ್ವ ಯೋಗ ದಿನದ ಅಂಗವಾಗಿ ನಿರಂತರ ಐದು ದಿನಗಳಿಂದ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಬೆಳಗಿನ ಜಾವ ವೀರ ಸಾರ್ವಕರ ಯುವ ಸೇನೆಯಿಂದ ಈ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಯೋಗಪಟು ಶ್ರೀ ಸಂಗಮೇಶ ಘಂಟಿ ಅವರು ಈ …

Read More »