Breaking News

Recent Posts

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಹುಚ್ಚೇಶಶ ಮಲ್ಲಪ್ಪ ಮದ್ಲಿ

ಶ್ರೀ ಹುಚ್ಚೇಶ ಮಲ್ಲಪ್ಪ ಮದ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರು ಸಾ: ಕಮತಗಿ ,ತಾ: ಹುನಗುಂದ ಜಿ: ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯ ಗಳು ಈ ಹೊಸ ವರ್ಷಕ್ಕೆ ನನಗೆ ಅಧಿಕಾರ ತಂದುಕೊಟ್ಟ ಎಲ್ಲಾ ಮತದಾರ ಪ್ರಭುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು ಹುಚ್ಚೇಶ ಅವರ ಈ ಹೆಲುವಿನ ಸಂಭ್ರಮ ವನ್ನು ಭಾರತೀಯ ಜನತಾ ಪಕ್ಷದ ಎಲ್ಲಾ …

Read More »

ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ ನೂತನ ಪ,ಪಂಚಾಯತ ಸದಸ್ಯೆ ಶ್ರೀಮತಿ ಫಾತೀಮಾ

ಶ್ರೀ ದಾವಲಸಾಬ ಫೀರಸಾಬ ಅತ್ತಾರ. ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಅಮೀನಗಡ ಇವರಿಂದ ಎಲ್ಲಾ ಮತದಾರ ಪ್ರಭುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಸನ್ಮಾನ್ಯ ಶ್ರೀಮತಿ ಫಾತೀಮಾ ದವಲಸಾಬ ಅತ್ತಾರ ನೂತನ ಪಟ್ಟಣ ಪಂಚಾಯತ ಸದಸ್ಯರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ೭ನೇ ವಾರ್ಡಿನ ಸಮಸ್ತ ಮತದಾರ ಪ್ರಭುಗಳಿಗೆ ಹಿರಿಯರಿಗೆ,ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಹುನಗುಂದ ತಾಲೂಕಿನ ಅಮೀನಗಡ …

Read More »

ನಾಡಿನ ಸಮಸ್ತ ಜನತೆಗೆ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಶ್ರೀ ಶಶಿಕಾಂತ ಎಚ್ ಪಾಟೀಲ

ಹುನಗುಂದ:ಶ್ರೀ ಶಶಿಕಾಂತ ಎಚ್ ಪಾಟೀಲ ಅಧ್ಯಕ್ಷರು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ,ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಬ್ಯಾಂಕಿನ ಎಲ್ಲಾ ಸಿಬ್ಬಂದಿ & ಗ್ರಾಹಕರಿಗೆ ಈ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,ನಮ್ಮ ಬ್ಯಾಂಕಿನ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ತಮ್ಮ ಉತ್ತಮ ವ್ಯವಹಾರ ಹಾಗೂ ನಂಬಿಕೆ ಕಾರಣ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಉತ್ತಮ ಗ್ರಾಹಕರು ತಾವಾಗಿ,ಈ ಕರೋನಾ ೩ ನೇ …

Read More »