ಅಮೀನಗಡ : ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ,ಆರ್ ಅಂಬೇಡ್ಕರ್ ಅವರು ಸ್ವಾಭಿಮಾನ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ದಲಿತ ನಾಯಕ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಮಾಲಗಿತ್ತಿ ,ಹಾಗೂ ನೀಲಪ್ಪ ಚಿಮ್ಮಲಗಿ ಆಡಳಿತ ಅಧಿಕಾರಿ ಎಮ್ ಎಸ್ ಗೋಡಿ ಹಾಗೂ ಸಿಬ್ಬಂದಿ ವರ್ಗು ಉಪಸ್ಥಿತಿ ಇದ್ದರು
