Breaking News

ನಾಡಿ‌ನ ಸಮಸ್ತ ಜನತೆಗೆ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗಣಿ ಉದ್ಯಮಿ ರಾಜು ಬೋರಾ

ಶ್ರೀ ರಾಜು ಎಂ ಬೋರಾ, ಬೃಹತ್ ಗಣಿ ಉದ್ಯಮಿದಾರರು ಇಲಕಲ್ಲ ಹಾಗೂ ಸಂಸ್ಥಾಪಕರು/ ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಈ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಆ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆಯದು ಮಾಡಲಿ,

ಸರ್ವಜನೋ ಸುಖೀನೊಭವತುಂ!

ಶ್ರೀ ದುರ್ಗಾದೇವಿಯು ಈ ನವರಾತ್ರಿಯ ೯ ದಿನಗಳಲ್ಲಿ ಭಕ್ತಿಯಿಂದ ಶ್ರದ್ಧೆಯಿಂದ ನಾವು ಉಪಾಸಕರಾಗಿ ಅವಳ ಪೂಜೆ ಧ್ಯಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಕಳೆದು ಬೇಡಿದ ಇಷ್ಟಾರ್ಥಗಳು ನೇರವೇರಿಸುವ ಕರುನಾಳು ಆದ್ದರಿಂದ ಈ ೯ ದಿನ ದೇವಿಯ ಪಾರಾಯಣವನ್ನು ಭಕ್ತಿಯಿಂದ ಕೇಳಿ ಪಾವನರಾಗೋನ ಎಲ್ಲರಿಗೂ ಆ ದುರ್ಗಾದೇವಿ ಒಳ್ಳೆಯದು ಮಾಡಲಿ , Happy Vijayadashami

About vijay_shankar

Check Also

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ  ಹನಮಂತ ಮಜ್ಜಗಿಯವರ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಹನಮಂತ ಮಜ್ಜಗಿಯವರ

ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.