Breaking News

ನಾಡಿ‌ನ ಸಮಸ್ತ ಜನತೆಗೆ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗಣಿ ಉದ್ಯಮಿ ರಾಜು ಬೋರಾ

ಶ್ರೀ ರಾಜು ಎಂ ಬೋರಾ, ಬೃಹತ್ ಗಣಿ ಉದ್ಯಮಿದಾರರು ಇಲಕಲ್ಲ ಹಾಗೂ ಸಂಸ್ಥಾಪಕರು/ ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಈ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಆ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆಯದು ಮಾಡಲಿ,

ಸರ್ವಜನೋ ಸುಖೀನೊಭವತುಂ!

ಶ್ರೀ ದುರ್ಗಾದೇವಿಯು ಈ ನವರಾತ್ರಿಯ ೯ ದಿನಗಳಲ್ಲಿ ಭಕ್ತಿಯಿಂದ ಶ್ರದ್ಧೆಯಿಂದ ನಾವು ಉಪಾಸಕರಾಗಿ ಅವಳ ಪೂಜೆ ಧ್ಯಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಕಳೆದು ಬೇಡಿದ ಇಷ್ಟಾರ್ಥಗಳು ನೇರವೇರಿಸುವ ಕರುನಾಳು ಆದ್ದರಿಂದ ಈ ೯ ದಿನ ದೇವಿಯ ಪಾರಾಯಣವನ್ನು ಭಕ್ತಿಯಿಂದ ಕೇಳಿ ಪಾವನರಾಗೋನ ಎಲ್ಲರಿಗೂ ಆ ದುರ್ಗಾದೇವಿ ಒಳ್ಳೆಯದು ಮಾಡಲಿ , Happy Vijayadashami

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.