Breaking News

ಕನ್ನಡ ಶಾಲೆ ಉಳಿಸಿ,ಕನ್ನಡ ಶಾಲೆ ಬೇಳೆಸಿ ,ಎಲ್ಲರಿಗೂ ಗಣರಾ ಜೋತ್ಸವದ ಹಾರ್ದಿಕ ಶುಭಾಶ ಯಗಳು, ಬಸಪ್ಪ ಹೊಸಗೌಡ್ರ ಹಾಗೂ ರಮೇಶ ಹೂವಿನಳ್ಳಿ ,

ಶ್ರೀ ಬಸಪ್ಪ ಭೀಮಪ್ಪ ಹೊಸಗೌಡರ, SDMC ಕಮೀಟಿ ಅಧ್ಯಕ್ಷರು . ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರು ಗ್ರಾಮದ ಸರಕಾರಿ ಕನ್ನಡ ಶಾಲೆ ,ಇವರಿಂದ ನಮ್ಮ ಗ್ರಾಮದ ಎಲ್ಲಾ ಪಾಲಕರಿಗೂ ಹಾಗೂ ನಾಗರಿಕರಿಗೆ ಒಂದು ವಿನಂತಿ ಸರಕಾರಿ ಶಾಲೆ ಉಳಿಸಿ ,ಸರಕಾರಿ ಶಾಲೆ ಬೇಳೆಸಿ,ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮೊದಲ ಶಿಕ್ಷಣ ಕೊಡಿಸಿ,ಮಾತೃಭಾಷೆ ಉಳಿಸಿ ಎಲ್ಲರಿಗೂ ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು,

,ಶ್ರೀ ರಮೇಶ ಧರ್ಮಣ್ಣ ಹೂವಿನಹಳ್ಳಿ. SDMC ಸದಸ್ಯರು , ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರು ಗ್ರಾಮದ ಸರಕಾರಿ ಕನ್ನಡ ಶಾಲೆ ,ಇವರಿಂದ ನಮ್ಮ ಗ್ರಾಮದ ಎಲ್ಲಾ ಪಾಲಕರಿಗೂ ಹಾಗೂ ನಾಗರಿಕರಿಗೆ ಒಂದು ವಿನಂತಿ ಸರಕಾರಿ ಶಾಲೆ ಉಳಿಸಿ ,ಸರಕಾರಿ ಶಾಲೆ ಬೇಳೆಸಿ,ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮೊದಲ ಶಿಕ್ಷಣ ಕೊಡಿಸಿ,ಮಾತೃಭಾಷೆ ಉಳಿಸಿ ಎಲ್ಲರಿಗೂ ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು,

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.