Breaking News

Tag Archives: ಅಮೀನಗಡ ಬೀದಿಬದಿ ವ್ಯಾಪಾರಸ್ತರಿಂದ ಕನ್ನಡ ರಾಜೋತ್ಸವ ಆಚರಣೆ.

ಅಮೀನಗಡ ಬೀದಿಬದಿ ವ್ಯಾಪಾರಸ್ತರಿಂದ ಕನ್ನಡ ರಾಜೋತ್ಸವ ಆಚರಣೆ.

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘ ದಿಂದ ಕನ್ನಡ ರಾಜ್ಯೋತ್ಸವನ್ನು ಸಂಘದ ಕಾರ್ಯಾಲದಲ್ಲಿ ಸರಳವಾಗಿ ಆಚರಿಸುವ ಮೂಲಕ ಕನ್ನಡ ರಾಜೋತ್ಸವ ದ , ಧ್ವಜಾರೋಹಣವನ್ನು ಪಟ್ಟಣದ ಅಧ್ಯಕ್ಷರಾದ ಶ್ರೀ ದವಲಸಾಬ ಬಾಗೇವಾಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ, ಸಿದ್ರಾಮ ತತ್ರಾನಿ ಅವರು ಒಂದು ದಿನ ಅಷ್ಟೇ ಕನ್ನಡ ಎನ್ನುವುದುದಲ್ಲ ಪ್ರತಿಕ್ಷಣ ನಮ್ಮ ಉಸಿರಿನಲ್ಲಿ ಕನ್ನಡ ಅಭಿಮಾನ,ಜಲ,ನೆಲದ ಬಗ್ಗೆ ಅಭಿಮಾನ ಕನ್ನಡ ಭಾಷೆಯ ಮೇಲೆ …

Read More »