Breaking News

Tag Archives: Amrita Mahotsav of 75th Swatantra Utsav organized by Veera Sarvakar Yuva Sena at Shulebhavi village was successful.

ಶೂಲೇಭಾವಿ ಗ್ರಾಮದಲ್ಲಿ ವೀರ ಸಾರ್ವಕರ್ ಯುವ ಸೇನೆಯಿಂದ ನಡೆದ  ೭೫ನೇ ಸ್ವಾತಂತ್ರ ಉತ್ಸವದ ಅಮೃತ ಮಹೋತ್ಸವ ಯಶಸ್ವಿ

ರಾಷ್ಟಗೀತೆ ಯೊಂದಿಗೆ ೭೫ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಪ್ರಾರಂಭವಾಯಿತು ಭಾರತ ಮಾತೆಯ ಭಾವಚಿತ್ರ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಪ್ರಮುಖ ರಸ್ತೆ ಮೂಲಕ ನಡೆಯಿತು. ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಿಂದ ದ್ವಾರ ಬಾಗಿಲು ವರೆಗೂ ವಿಧ್ಯಾರ್ಥಿಗಳು ಜಯಗೋಶ ಕುಗಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ವಿರೇಶ ಉಂಡೊಡಿ ಅವರು ಟ್ರಾಕ್ಟರ್ ಚಾಲನೆ ಮಾಡುತ್ತಿರುವುದು  ಗ್ರಾಮದ ಸರಕಾರಿ ಹೈಸ್ಕೂಲ್ ಹಾಗೂ ಕಾಲೇಜು ವಿಧ್ಯಾರ್ಥಿ/ ವಿಧ್ಯಾರ್ಥಿಗಳು ಜಯಘೋಶ …

Read More »