ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಗಣರಾಜೋತ್ಸವದ ಅಂಗವಾಗಿ ಹೆತ್ತವರ ನೆರಳು ಎಂಬ ಶೀರ್ಷಿಕೆ ಅಡಿಯಲ್ಲಿ ಹೆತ್ತವರ ಮನಸ್ಸು ಗೆದ್ದ ಮಕ್ಕಳ ಸಾಧನೆಯ ಸತ್ಕಾರ ಸಮಾರಂಭವನ್ನು ಗಣಿ ಉದ್ಯಮಿಗಳಾದ ಶ್ರೀ ರಾಚಪ್ಪ ಸರಡಗಿ ಅವರು ಉದ್ಘಾಟನೆ ಮಾಡಿದರು. ಈ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಪಾಲಕರಿಗೂ ಅವರ ಮಕ್ಕಳಿಗೂ ಈ ವೇದಿಕೆಯಲ್ಲಿ ಸನ್ಮಾನ …
Read More »