ಹನುಮನಾಳ : ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಗಳಾದ ಸಂಗಮೇಶ ಗುಜ್ಜಲ್ ಅವರಿಗೆ ಅವರ ಕರ್ತವ್ಯ ನಿಷ್ಟೆ ಮೆಚ್ಚಿ ಹಾಗೂ ಸಂಘದ ಬೆಳವಣಿಗೆ ಮತ್ತು ಅಲ್ಪಾವಧಿಯ ಸಮಯದಲ್ಲಿ ಸಂಪೂರ್ಣ ಸಂಘವು ಸಾಲದಲ್ಲಿ ಇದ್ದುದ್ದನ ಮತ್ತು ಸಂಘದ ಬಗ್ಗೆ ಜನ ಆ ಕಡೆ ತಿರುಗಿ ಸಹ, ನೋಡದ ಸ್ಥಿತಿಯಲ್ಲಿ ಇದ್ದ ಈ ಸಂಸ್ಥೆಯ ಚಿತ್ರಣವನ್ನು ಬದಲಿಸಿದ ಸಂಗಮೇಶ ಅವರ …
Read More »