Breaking News

Tag Archives: Awarding the award in a simple ceremony

ಸರಳ ಸಮಾರಂಭದ ಮೂಲಕ ಸಂಗಮೇಶ ಅವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ , ಜಾಹಗೀರ ಗುಡದೂರು PKPS ಸಂಘಕ್ಕೆ ಒಲಿದು ಬಂದ ರಾಜ್ಯ ಪ್ರಶಸ್ತಿ ಗರಿ

ಹನುಮನಾಳ : ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಗಳಾದ ಸಂಗಮೇಶ ಗುಜ್ಜಲ್ ಅವರಿಗೆ ಅವರ ಕರ್ತವ್ಯ ನಿಷ್ಟೆ ಮೆಚ್ಚಿ ಹಾಗೂ ಸಂಘದ ಬೆಳವಣಿಗೆ ಮತ್ತು ಅಲ್ಪಾವಧಿಯ ಸಮಯದಲ್ಲಿ ಸಂಪೂರ್ಣ ಸಂಘವು ಸಾಲದಲ್ಲಿ ಇದ್ದುದ್ದನ ಮತ್ತು ಸಂಘದ ಬಗ್ಗೆ ಜನ ಆ ಕಡೆ ತಿರುಗಿ ಸಹ, ನೋಡದ ಸ್ಥಿತಿಯಲ್ಲಿ ಇದ್ದ ಈ ಸಂಸ್ಥೆಯ ಚಿತ್ರಣವನ್ನು ಬದಲಿಸಿದ ಸಂಗಮೇಶ ಅವರ …

Read More »