ಅಮೀನಗಡ : ಕಳೆದ ಒಂದು ವರ್ಷಗಳಿಂದ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾಗಿ ( ಮ್ಯಾನೇಜರ್) ಬಾಗಲಕೋಟೆ ನವನಗರದಿಂದ ಪ್ರೋಮೋಶನ್ ಹೊಂದಿ ಗ್ರಾಮಕ್ಕೆ ಬಂದ ಯಮನಪ್ಪ ಅವರು ಈ ಮೊದಲು ೨೪ ಕೋಟಿ ಸಿಂಡಿಕೇಟ್ ಬ್ಯಾಂಕ್ ವ್ಯವಹಾರ ನಡೆಸಿತ್ತು ಆದರೆ ಕೇವಲ ಒಂದೇ ವರ್ಷದಲ್ಲಿ ಗ್ರಾಮೀಣ ಮಟ್ಟದಲ್ಲಿ ಆ ವ್ಯವಹಾರವನ್ನು ೩೦ ಕೋಟಿ ರೂಪಾಯಿಗೆ ತಲುಪಿಸಿ ಅಮೀನಗಡ ಹಾಗೂ ಗುಡೂರು ಶಾಖೆ ವ್ಯವಹಾಕಿಂತ ಉತ್ತಮ ಕೆಲಸ …
Read More »