ಕಮತಗಿ: ನಗರದ ಬಂಜಾರ ಸಮಾಜದ ಯುವ ನಾಯಕ ಹಾಗೂ ಪತ್ರಕರ್ತ ರಮೇಶ ಚವ್ಹಾನ್ ಅವರ ಏಕಮಾತ್ರ ಸುಪುತ್ರಿ ಚಿ,ಕು, ಪವಿತ್ರಾ ಹಾಗೂ ಇದೆ ಗ್ರಾಮದ ಚಾಂದಿಬಾಯಿ ಶಂಕ್ರಪ್ಪ ರಾಠೋಡ ಅವರ ಸುಪುತ್ರ ಮಂಜುನಾಥ ಅವರೊಂದಿಗೆ ಇಂದು ರಮೇಶ ಅವರ ಸ್ವ- ಗೃಹದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೇರವೇರಿತು. ಮಂಜುನಾಥ ಹಾಗೂ ಪವಿತ್ರ ಕಮತಗಿ ಹಾಗೂ ಅಮೀನಗಡ ನಗರದ ಬಂಜಾರ ಸಮಾಜದ ಗುರು ಹಿರಿಯರ ಆರ್ಸಿವಾದ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಹಾಗೂ …
Read More »