Breaking News

Tag Archives: Hanumantha

ಜನಮನ ಗೆದ್ದ ಯುವ ನಾಯಕ ಹನುಮಂತ ,ಎಸ್,ಓಗಿ ಐದು ವರ್ಷ ಸಮರ್ಪಕ ಆಡಳಿತಕ್ಕೆ ಜನತೆಯ ಜೈಕಾರ

ಜಾಹಗೀರ ಗುಡದೂರು: ರಾಜ್ಯದಲ್ಲಿ ಇರುವಂತಹ ಎಷ್ಟೋ ಗ್ರಾಮ ಪಂಚಾಯತ್ ಚುನಾವಣಾ ಕಣಕ್ಕೆ ವಿಧ್ಯಾವಂತರಿಗಿಂತ ಅವಿಧ್ಯಾವಂತರು ಹೆಚ್ಚು ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಾರೆ ಅದರಲ್ಲಿ ಕೆಲವರು ಏನೂ ಕಾನೂನಿನ ಅರಿವು ಸಾಮಾನ್ಯ ತಿಳುವಳಿಕೆ ಕೂಡ ಇರದ ಎಷ್ಟೋ ಜನ ಪ್ರತಿನಿಧಿನಿಗಳನ್ನ ನಾವು ನೋಡಿದ್ದೇವೆ ಆದರೂ ಕೆಲವು ಜನ ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ಮನಗೆದ್ದು ನಿರಂತರ ಅಧಿಕಾರದಲ್ಲಿ ಇರುವವರು ನಮ್ಮ ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮ ಪಂಚಾಯತ ದಲ್ಲಿ …

Read More »