ಅಮೀನಗಡ;ಪ್ರತಿ ವರ್ಷದಂತೆ ಈ ವರ್ಷವೊ ಕೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಗೂ ಕೇನರಾ ಬ್ಯಾಂಕ್, ಗ್ರಾಮ ಪಂಚಾಯತಿ ಇಂದೆ ಸ್ಥಳದಲ್ಲಿ ಎಲ್ಲವೂ ಅಕ್ಕ ಪಕ್ಕದಲ್ಲಿ ಇರುವುದರಿಂದ ನಿತ್ಯ ಬರುವ ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಟಿಯಿಂದ ಗ್ರಾಮದ ವೀರ ಸಾವರ್ಕರ್ ಯುವ ಸೇನೆ ಜಿಲ್ಲಾ ಸಂಚಾಲಕ ಶ್ರೀ ನಾಗೇಶ ಗಂಜಿಹಾಳ ಹಾಗೂ ಸಂಘದ ಕಾರ್ಯಕರ್ತರು ಕಳೆದ ನಾಲ್ಕು ವರ್ಷಗಳಿಂದ ಜನತೆಗೆ ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಇಂದು …
Read More »