Breaking News

Tag Archives: Persecution from the family of Dr. Vijayananda Kashappa

ಹಾವರಗಿ ಗ್ರಾಮದಲ್ಲಿ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ದಬ್ಬಾಳಿಕೆ ! ಆಹಾರ ಕಿಟ್ ಪಡೆಯಲು ಯಾರೂ ಬರಲಿಲ್ಲ,

ಧನ್ನೂರು ಗ್ರಾಮದಲ್ಲಿ ಕರೋನಾ ಸೇನಾನಿಗಳಗೆ & ಆಸ್ಪತ್ರೆ ಸಿಬ್ಬಂದಿಗಳಿಗೆ ಸನ್ಮಾನ ಮಾಡಿ ಆಹಾರ ಕಿಟ್ ನೀಡಿದ ಕ್ಷಣ ಧನ್ನೂರ:ಹುನಗುಂದ ಹಾಗೂ ಇಲಕಲ್ಲ ತಾಲ್ಲೂಕಿನಾಧ್ಯಾಂತ ಕರೋನಾ ಸೇನಾನಿಗಳಾದ ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ, ಪಂಚಾಯತ್ ಪೌರ ಕಾರ್ಮಿಕರು ಹಾಗೂ ಪತ್ರಕರ್ತರು ಹೀಗೆ ಕಳೆದ ೦೩ ತಿಂಗಳಲ್ಲಿ ಸಾವಿರಾರು ಕರೋನಾ ವಾರಿಯರ್ ಗಳನ್ನು ಗುರುತಿಸಿ ಅವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಸನ್ಮಾನಿಸಿ ಅವರ ಕುಟುಂಬಕ್ಕೆ ಕಿರಾಣಿ ಆಹಾರ ಕಿಟ್ ನೀಡುವ ಮೂಲಕ ಜಿಲ್ಲೆಯಲ್ಲಿ …

Read More »