ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ೭೩ ನೇ ಗಣರಾಜೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಠಾಣಾ ಮುಖ್ಯಾಧಿಕಾರಿ ಶ್ರೀ ಎಮ್ ಜೆ ಕುಲಕರ್ಣಿ ಅವರು ೧೯೫೦ / ಜನೇವರಿ ೨೬ ರಂದು ನಮ್ಮ ಭಾರತದ ಮೊಟ್ಟ ಮೊದಲ ಪ್ರಧಾನಿ ದಿ,ಶ್ರೀ ರಾಜೇಂದ್ರ ಪ್ರಸಾದ ಅವರು ಅಧಿಕಾರ ಸ್ವೀಕರಿಸಿ ಮೊಟ್ಟ ಮೊದಲ ಭಾರಿಗೆ ಈ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ವಹಿಕೊಂಡ ದಿನ. ಈ …
Read More »