ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕ್ರಿಕೆಟಿಗ ರೋಹಿತ್ ಶರ್ಮಾರಿಗೆ ಖೇಲ್ ರತ್ನ ನೀಡಿ ಗೌರವಿಸುವಂತೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗೌರವ ಇದಾಗಿದೆ. ಟೀಂ ಇಂಡಿಯಾದ ಉಪನಾಯಕರಾಗಿರುವ ಶರ್ಮಾ ಸೇರಿ ನಾಲ್ವರು ಕ್ರೀಡಾಪಟುಗಳಿಗೆ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. ಏಷ್ಯನ್ ಗೇಮ್ ಗೋಲ್ಡ್ ಮೆಡಲಿಸ್ಟ್ ವಿನೇಶ್ ಪೊಗಾಟ್, ಟೇಬಲ್ ಟೆನಿಸ್ ಚಾಂಪಿಯನ್ ಮನಿಕಾ ಬಾತ್ರಾ, ಪ್ಯಾರಾಒಲಂಪಿಕ್ ವಿಜೇತ ಮರಿಪ್ಪನ್ ಥಂಗವೇಲು ಅವರಿಗೆ ಖೇಲ್ ರತ್ನ …
Read More »