Breaking News

Tag Archives: Save the Kannada School

ಕನ್ನಡ ಶಾಲೆ ಉಳಿಸಿ,ಕನ್ನಡ ಶಾಲೆ ಬೇಳೆಸಿ ,ಎಲ್ಲರಿಗೂ ಗಣರಾ ಜೋತ್ಸವದ ಹಾರ್ದಿಕ ಶುಭಾಶ ಯಗಳು, ಬಸಪ್ಪ ಹೊಸಗೌಡ್ರ ಹಾಗೂ ರಮೇಶ ಹೂವಿನಳ್ಳಿ ,

ಶ್ರೀ ಬಸಪ್ಪ ಭೀಮಪ್ಪ ಹೊಸಗೌಡರ, SDMC ಕಮೀಟಿ ಅಧ್ಯಕ್ಷರು . ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರು ಗ್ರಾಮದ ಸರಕಾರಿ ಕನ್ನಡ ಶಾಲೆ ,ಇವರಿಂದ ನಮ್ಮ ಗ್ರಾಮದ ಎಲ್ಲಾ ಪಾಲಕರಿಗೂ ಹಾಗೂ ನಾಗರಿಕರಿಗೆ ಒಂದು ವಿನಂತಿ ಸರಕಾರಿ ಶಾಲೆ ಉಳಿಸಿ ,ಸರಕಾರಿ ಶಾಲೆ ಬೇಳೆಸಿ,ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮೊದಲ ಶಿಕ್ಷಣ ಕೊಡಿಸಿ,ಮಾತೃಭಾಷೆ ಉಳಿಸಿ ಎಲ್ಲರಿಗೂ ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು, ,ಶ್ರೀ ರಮೇಶ ಧರ್ಮಣ್ಣ ಹೂವಿನಹಳ್ಳಿ. SDMC ಸದಸ್ಯರು …

Read More »