ಬಾಗಲಕೋಟ: ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಘಟಕ ಬಾಗಲಕೋಟೆ ಇವರ ಸಾರಥ್ಯದಲ್ಲಿ ಇಂದು ದಿವಂಗತ ,ಗಾನ ಕೋಗಿಲೆ, ಸ್ವರ ಸಾಮ್ರಾಟ ,ಎಸ್,ಬಿ,ಬಾಲಸುಬ್ರಹ್ಮಣ್ಯಂ ಅವರ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಜಿಲ್ಲಾ ಅಧ್ಯಕ್ಷರು ಜೂನಿಯರ್ ಆನಂದ್ ರಾಂಪುರ್ ಹಾಗೂ ಹೀರಾ ಅತ್ತಾರ್ ಮಲ್ಲಿಕ್ ಕಲಾದಗಿ ಅಬ್ದುಲ್ ಅಗಸಿ ಮನಿ ಲಕ್ಷ್ಮಣ್ ಆಸಂಗಿ ಸಂದೀಪ್ ಪವರ್ ಹಾಗೂ ವೀರಯೋಧರು ಭೀಮಶಿ ವಡ್ಡರ್ ಹಾಗೂ ಮಹಿಳಾ ಕೀರ್ತಿ ಹಾಗೂ ವೀಣಾ ಗಾಯಕಿಯರು …
Read More »