Breaking News

Tag Archives: State Award Distribution” by Karnataka Journalists Association Bagalkot

ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಇವರಿಂದ “ಅತ್ಯುತ್ತಮ ಕರ್ತವ್ಯಪಾಲನೆ, ರಾಜ್ಯ ಪ್ರಶಸ್ತಿ ವಿತರಣೆ

ಕೂಡಲಸಂಗಮ : ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹ ಕರಾದ, ಶ್ರೀ ಶಿವಪ್ಪ ನಿಂಗಪ್ಪ ಮಾಟೂರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಐ,ಎನ್ ಹುದ್ದಾರ ಇವರ ಕರ್ತವ್ಯವನ್ನು ಮೆಚ್ಚಿ ಪ್ರಸಕ್ತ ೨೦೨೧ನೇ ಸಾಲಿನ ಈ ರಾಜ್ಯ ಪ್ರಶಸ್ತಿ ಕಳೆದ ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೋರೆದು ಸಾರ್ವಜನಿಕ ರಂಗದಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಕೂಡಲಸಂಗಮದ ಅಭಿವೃದ್ಧಿ ಸಲುವಾಗಿ …

Read More »