ಕೂಡಲಸಂಗಮ : ಹುನಗುಂದ ತಾಲೂಕಿನ ಖಜಗಲ್ಲ ಗ್ರಾಮಕ್ಕೆ ಇಂದು ತಹಶಿಲ್ದಾರ ಬಸವರಾಜ ನಾಗರಾಳ ಬೇಟಿ ನೀಡಿ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಕರೆ ನೀಡಿದರು, ಹೊಸ ೨೮ ಶಡ್ಡ್ ನಿರ್ಮಾಣ ಮಾಡಿ ಅಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ನೀಡುವುದಾಗಿ ತಿಳಿಸಿದರು ಇದಕ್ಕೆ ಪ್ರತಿ ಕ್ರಿಯಿಸಿದ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರ ಬಾಲಪ್ಪ ಕಾಳಗಿಯವರು ಪ್ರಸಕ್ತ ೨೦೦೭/ ೦೮ನೇ ಸಾಲಿನಲ್ಲಿ ಖಜಗಲ್ಲ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು ಆಗ …
Read More »